Posts

Showing posts from March, 2018

ಗಝ಼ಲ್ : ೨೭

ಗಝ಼ಲ್ : ೨೭ ~~~~~~~~ ಘಮಲಿನ ಅಮಲೇರಿಸುವ ಬಟ್ಟಲು ಇದಲ್ಲವೇ ಹೇಳು ಸಾಕಿ ಅಮಲಿನಲಿ ಮುಳುಗೇಳಿಸಿ ಬತ್ತಲು ಮಾಡಿಲ್ಲವೇ ಹೇಳು ಸಾಕಿ ಮಧು ಬಟ್ಟಲಲಿ ಮೈಮೆರೆವ ನಿನ್ನಂದಕೆ ಸಾಟಿ ಯಾರು ಹೇಳು ಮುತ್ತ ಮತ್ತಿನಲಿ ಮೈಮರ...

ಉದ್ಯಾನ ಕವಿಗೋಷ್ಠಿ

ಉದ್ಯಾನ ಕವಿಗೋಷ್ಠಿ ~~~~~~~~~~~ ಕರುನಾಡ ರಾಜಾಸೀಟಿನ ಹೂ ಬನದಲ್ಲಂದು ಅರಳಿದ ಸುಮದೆದೆಯಲಿ ಕುಳಿತ ದುಂಬಿಗಳ ನಾಸಿಕಕ್ಕದು ಒಬ್ಬಟ್ಟಿನ ಘಮಲ ಜೊತೆಗೆ ನಂದಿನಿ ತುಪ್ಪ ಕಡಲೆ ಬೇಳೆಯೊಡೆಯ ಘಾಟಿನ ಅಮಲು  ಗಿರಿಶೃಂ...

ಮುತೈದೆ ಮಡಿಲು

ಮುತೈದೆ ಮಡಿಲು ~~~~~~~~~~ ವಸಂತನೊಲುಮೆಗೆ ಉಲಿಯಿತು ಕೋಗಿಲೆ ಭವ ಸಂತಸದಿ ಲತೆಗಳು ನುಲಿದವು ಆಗಲೇ ಗಿರಿಶೃಂಗದ ಅಂಗಳದಲಿ ಭೃಂಗದ ಗಾಯನ  ವನಸುಮಗಳೆದೆಯಲಿ ಶೃಂಗಾರ ಶಯನ ಮಾಮರದೊಳು ಹೊನ್ನಿನ ಬಣ್ಣದ ತೋರಣ ಬೇವಿ...

ಗಝ಼ಲ್ : ೨೯

ಗಝ಼ಲ್ : ೨೯ ~~~~~~~~ ಜಗದ ತಮವ ಅಳಿಸಲು ಅರ್ಕನು ಆಗಮಿಸಲಿ ಬೆಳಕಿನೊಂದಿಗೆ ಇರುಳ ಮಬ್ಬನು ಚಂದಿರನು ಚಂದದಿ ಕರಗಿಸಲಿ ಬೆಳಕಿನೊಂದಿಗೆ ಅರಿವಿನ ಕೊರತೆಯಲಿ ಅಳಿವಿನಂಚಿಗೆ ನಡೆದಿಹೆನು ತಿಳಿಯದೆಲೆ ಮನದ ಕತ್ತಲನ...

ಸ್ಪರ್ಧೆಗಾಗಿ ಉಳಸಿರಿ-ಉಳಿಯಿರಿ

ಸ್ಪರ್ಧೆಗಾಗಿ ಚಿತ್ರ ಕವನ ಉಳಿಸಿರಿ-ಉಳಿಯಿರಿ ~~~~~~~~~~~ ಮರುಕದಿ ಬೆರಗುಗೊಂಡು ಕುಳಿತೆನು ಮರಗಳುರುಳಿ ಬರಡಾಗಿದೆ ಎನ್ನ ತನು ಸವಿ ಮನದ ಭಾವಗಳ ನೀವರಿಯಿರಿ ವೃಕ್ಷವೇ ನನ್ನ ಉಸಿರೆಂದು ಮನಗಾಣಿರಿ  ಕ್ಷಣ ಬಳಕೆ...

ನಗರ- ನರಕ

ನಗರ- ನರಕ ~~~~~~~ ನಾಕವಲ್ಲವಿದು ನರಕಕೂ ಮೀರಿದುದು ಮಹಾನಗರವೆಂದಿದನು ಕರೆಯುತಿಹರು ನೀಲಗಗನದೆತ್ತರ ಹಬ್ಬಿದೆ ವ್ಯಾಪಾರ ಜಾಲ ನಗರವೂ ಬೆಳೆದಿದೆ ಹನುಮಂತನ ಬಾಲ ಅನ್ನದ ನಿಜ ಬೆಲೆಯನ್ನಿಲ್ಲಿ ಅರಿಯಬೇಕಲ್ಲ ...

ನಿಜದೈವಂ

ನಿಜದೈವಂ ~~~~~~ ಆರ್ಕನ ತರ್ಕಕದು ಆಧ್ಯಾಂತವಿರ್ಪುದೇ ತರ್ಕರಹಿತ ದುಡಿದವರ್ ಆರ್ಕನಂತಕ್ಕು ತರ್ಕವಿತರ್ಕವಂ ಗೈಯದೇ ನಿತ್ಯನೇಮವ ಗೈವ ಆರ್ಕನೊಲುಮೆಯ ಕಿರಣಂಗಳ್ ಪೊರೆವಂತೆ ಅವನಿಯೋಳ್ ಬಾಳ್ಪುದರಿತವ ನಿಜ...

ಮೂಕ ಹಕ್ಕಿ

ಮೂಕ ಹಕ್ಕಿ ~~~~~~ ಹಾರುವ ಹತ್ತಿಯ ಮುದ್ದೆಯನ್ನೆತ್ತಿ ಹಸಿರು ಬಣ್ಣದ ಮೃದು ವಸನವನಿತ್ತು  ಕೊಕ್ಕು ರೆಕ್ಕೆ ಪುಕ್ಕವ ಹಚ್ಚುವ ಮುನ್ನ ಹಾರಿ ಹೊಗದಂತೆ ತಂತಿಯ ತಂದಿಟ್ಟ ಸರಳ ಸರಳುಗಳಂತೆ ಅರಳಿದ ಬೇಲಿ ನಾಯಿ ಬ...

ಯುಗಾದಿ ಚಿಗುರು

ಯುಗಾದಿ ಚಿಗುರು ============ ಮುತ್ತು ರತ್ನ ವಜ್ರ ವೈಢೂರ್ಯಗಳೆ ರಾಶಿಗೊಂಡಂತೆ ದಡಂಮುಚ್ಚೆ ಸಾಲ್ಗೊಂಡಿಹವು ಮಾವು ಬೇವು ಹೊಂಗೆ ತುಂಗೆಯ ಗಂಗೆಯಾ ತಟದೋಳ್ ಕನ್ನಡಿವಿಡಿದ ತೆರದಿನೆಸೆಯಲ್ಕೆ ಕಾಣ್ಪುದದೋ ಮಿರಿ...

ಚೌ ಚೌಪದಿ : ೧

ಚೌ ಚೌಪದಿ : ೧ ರಾಮ ನಾಮವ ಜಪಿಸುತ್ತಿದ್ದ ರಾಯರು ನಿಧಾನವಾಗಿ ತೂಗುಮಂಚವ ಏರಿದರು ನಾದಿನಿ ತಂದಿತ್ತ ಕಾಫಿಯ ಗುಟುಕರಿಸಿದರು ಗೋಡೆಯ ಮೇಲಿನ ಛಾಯಾಚಿತ್ರ ನೋಡಿದರು ನಲವತ್ತೈದು ವರ್ಷಗಳ ಹಿಂದಿನ ರಾಧೆ ಕತ...

ಗೆಳೆತನ

ಗೆಳೆತನ ====== ಅಣ್ಣ ತಮ್ಮ ಬಂಧುತ್ವ ಮೀರಿ ಸಂಕೋಚ ದುಃಖವ ಮಾರಿ ಸ್ನೇಹವೆಂದರೆ ತಂದೆ ತಾಯಿ ಸ್ನೇಹದ ನೋವು ಮಾಯಿ ಗೆಳೆತನದ ಒಂದು ಸಂತೆ ಇದ್ದರಿಲ್ಲ ಯಾವ ಚಿಂತೆ ಕಷ್ಟ ಸುಖಕ್ಕೂ ನಿಶ್ಚಿಂತೆ. ಗೆಳೆತನಕ್ಕಿಲ್ಲ ...

ಗಝ಼ಲ್ : ೨೮

ಗಝ಼ಲ್ : ೨೮ ~~~~~~~~ ಬಿಲ್ಲನೆತ್ತಿ ಎಲ್ಲವ ಗೆಲ್ಲಬಲ್ಲ ರಾಮನೇಕೋ ಇಂದು ಸುಮ್ಮನಾಗಿಹನೇ ಸೀತಾಮಾತೆಯನು ಮಾರೀಚ ಮತ್ತೆ ಕೆಣಕಲೆಂದು ಕಾಯುತ್ತಿರುವನೇ ಹೊತ್ತು ಹೊತ್ತಿಗೆ ನಮಾಜ್ ಮಾಡಿದರೂ ಅಲ್ಲಾ ನಮ್ಮವರ ಕಾಯ...

ಗಝ಼ಲ್ : ೨೬

ಗಝ಼ಲ್ : ೨೬ ~~~~~~~~ ಯುಗಾದಿ ದಿನವಷ್ಟೇ ಬೇವು-ಬೆಲ್ಲ ತಿನ್ನುವವರಲ್ಲ ಸಾಕಿ ನಾವುಗಳು ಜವಾಬ್ದಾರಿಯ ನೆಪದಿ ಬೇವು ಮೇಯುವವರೆಲ್ಲ ಸಾಕಿ ನಾವುಗಳು ಜೀವನದಲಿ ಚಿನ್ನದ ಚಮಚವ ಹೊತ್ತು ತಂದವರು ನಾವಾದರೇನು ನೋವು ನ...

ಸಲಹುತಿದೆ ಜಗತ್ತು

ಸಲಹುತಿದೆ ಜಗತ್ತು ~~~~~~~~~~ ಭಸ್ಮವನು ಬಳಿದಿಲ್ಲ ನಾನೆಂದಿಗೂ ಶಿವನಲ್ಲ ವಜ್ರವನು ಧರಿಸಿಲ್ಲ ವೆಂಕಟೇಶನು ನಾನಲ್ಲ  ವಚನವ ಬರೆದಿರುವ ಬಸವಣ್ಣ ನಾನಾಗಿಲ್ಲ ಸಂವಿಧಾನ ಅರಿತಿರುವ ಭೀಮಣ್ಣನ ಸಮನಲ್ಲ. ಎರಡು ಗೆ...

ಗಝ಼ಲ್ : ೨೫

ವಿಶ್ವ ಜಲದಿನದಿ ಸವಿ ನೆನಪಿಗೆ ಜಗದ ಸಕಲ ಮನಕೆ ಜಲವನುಳಿಸಲು ಕೋರಿಕೆ ಗಝ಼ಲ್ : ೨೫ ~~~~~~~~ ಜನನ ಮರಣಕೂ ಮುನ್ನ ಇರಲೇಬೇಕು ಗೆಳೆಯ ಜೀವ ಜಲ ಹಬ್ಬ ಹರಿದಿನಕೂ ಕಳಸದಿ ತರಲೇಬೇಕು ಗೆಳೆಯ ಜೀವ ಜಲ ರೈತರು ಬೆಳೆ ಬೆಳೆಯಲ...

ಜೀವ ಉಳಿಸಿ

ಜೀವ ಉಳಿಸಿ ~~~~~~~ ಲೋಕದಲ್ಲಿ ಹಬ್ಬ ಮದುವೆ ಜೋರು ಜೊತೆಗೆ ಇರಲೇಬೇಕು ಹಾಲು ಕೀರು ವರನ ಪಾದದ ಪೂಜೆಗೆ ತಯಾರು ಧಾರಾ ಕೈಂಕರ್ಯಕೆ ಜತೆಗೂಡಿದರು ಜನನಕೂ ಮೊದಲಿರಬೇಕು ಜಲ ಜಳಕದ ಬಳಿಕವೇ ಸಕಲ ಕಲಕಲ ಮರಣದ ಜೊತೆ ಜೊತ...

ವಿಮರ್ಶೆ

ವಿಮರ್ಶೆ ~~~~~ ಹೆತ್ತ ಕಂದನ ಕತ್ತ ಹಿಸುಕದೇ ಕಸದ ತೊಟ್ಟಿಯಲ್ಲಿಟ್ಟವಳು ತಾಯಿಯೇ ನನ್ನ ಗಝ಼ಲ್ ನ ಕೇವಲ ಒಂದೇ ಒಂದು ಸಾಲಿನ ವಿಮರ್ಶೆ ನಿಮಗಾಗಿ. ಅದಕೂ ಮೊದಲು ಕೆಲ ಮಾತುಗಳು. ಇಲ್ಲಿ ಕವಿ ತನ್ನ ಸಾಲುಗಳಲ್ಲಿ ಯಾ...

ಗಝ಼ಲ್ : ೨೪

ಗಝ಼ಲ್ : ೨೪ ~~~~~~~~ ಅವ್ವನ ಪ್ರೀತಿಯ ಕಂದ ನಾನಾಗಬೇಕೆಂಬ ಆಸೆಗೆ ಕೊನೆಯಿಲ್ಲ ಅವ್ವೆಗೆ ಕೊನೆ ಮಗುವ ಮೇಲಿನ ಹುಚ್ಚು ಪ್ರೀತಿಗೆ ಕೊನೆಯಿಲ್ಲ ಹಿರಿಯ ಕೂಸ ಮೇಲಿರುವ ಆತ್ಮ ವಿಶ್ವಾಸ ಇನ್ನಾರ ಮೇಲಿರಲಿಲ್ಲ ಅದರೂ ಮ...

ಹೆಣ್ಣು ಮಣ್ಣು ಕಣ್ಣು

ಹೆಣ್ಣು ಮಣ್ಣು ಕಣ್ಣು ============= ಸೃಷ್ಟಿ ಇದಕ್ಕಿರಲಿ ವೃಷ್ಠಿ ಇದ್ದರೆ ವರುಣನ ದೃಷ್ಠಿ ಇರುವುದೆಲ್ಲಾ ಸಮಷ್ಠಿ ಸಕಲ ಜೀವಜಾಲದ ಪುಷ್ಠಿ ಮಣ್ಣು ಹೆಣ್ಣಿನಂತಯೇ ಮಣ್ಣು ಸಕಲ ಜೀವರಾಶಿಯ ಸೃಷ್ಟಿಕಣ್ಣು ಪ್ರಕೃತಿ...

ಹೆಣ್ಣು ಕಣ್ಣು

ಹೆಣ್ಣು ಸೃಷ್ಟಿಯ ಕಣ್ಣು.  ಅಷ್ಟೇ ಅಲ್ಲ ಹೆಣ್ಣು ಈ ಜಗದ ಮಣ್ಣು ಹೊಗಳಿದರೆ ಹೊನ್ನು ತೆಗಳಿದರೆ ಮುಗೀತಿನ್ನು ಹೆಣ್ಣು ಅಜ್ಜಿ ತಾಯಿ ತಂಗಿ ಪತ್ನಿಯೆಂಬ ನಿಲುವಂಗಿ ಮಗಳೆಂಬ ಹೊಸ ಅಂಗಿ ದರಿಸಬೇಕು ಹೆಣ್ಣೆ...

ಬೇಬಿ ಚೋಂದಮ್ಮ

ಕೊಡಗಿನ ಕವಿ ಪರಿಚಯ ======================== ಮುಲ್ಲೆಂಗಡ ಬೇಬಿ ಚೋಂದಮ್ಮ ಕೋಕೇರಿ ಗ್ರಾಮದ ಚೇನಂಡ ಮುತ್ತ್ತಣ್ಣ ಹಾಗೂ ಮುತ್ತವ್ವ ದಂಪತಿಗಳ ಹಿರಿಯ ಮಗಳಾಗಿ ಹುಟ್ಟಿ ಮುಲ್ಲೆಂಗಡ ಶಂಕರಿ ಪೊನ್ನಪ್ಪನವರ ಧರ್ಮಪತ್ನಿಯಾಗಿ ಒಂದು ಗಂಡು ಒಂದು ಹೆಣ್ಣು ಮಗುವಿನ ತಾಯಿಯಾಗಿ ತೂಕ್ ಬೊಳಕ್ ಪತ್ರಿಕೆಯ ಸಹ ಸಂಪಾದಕಿಯಾಗಿ ಸಾಹಿತ್ಯ ಲೋಕಕ್ಕೆ ಅಪಾರವಾದ ಸೇವೆ ಮಾಡಿರುತ್ತಾರೆ. ಸುಮಾರು 5ವರ್ಷ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ 34 ವರ್ಷ ಪ್ರೌಢಶಾಲಾ ಶಿಕ್ಷಕಿಯಾಗಿ ಸುದೀರ್ಘ  ಸೇವೆ ಸಲ್ಲಿಸಿದ ಕೀರ್ತಿ ಇವರದು. ಪಡ್ ಞಾರ್ ಕ್ ಪೋನಲ್ಲಿ ಎಂಬ ಪ್ರವಾಸ ಕಥನದ ಜೊತೆಗೆ ಕೆಲ ಪುಸ್ತಕ ಬರೆದಿದ್ದಾರೆ. ಒಳ್ಳೆಯ ವಿಮರ್ಶಕರು, ಕನ್ನಡ ಪಂಡಿತೆ, ಕನ್ನಡ ರತ್ನ ಹಿಂದಿ ಭಾಷಾ ಪ್ರವೀಣರು B ed ಪದವಿ ಪಡೆದಿರುವ ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿದ ಅನುಭವ ಹೊಂದಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಿರಾಜಪೇಟೆಯ  ಅಧ್ಯಕ್ಷರು ಆದ ಮಧೋಶ್ ಪೂವಯ್ಯನವರ ತಾಯಿಯು ಹೌದು. ಇವರಿಗೆ ಆ ಕಮ್ಮರ್ ಟಪ್ಪ ಹಾಗೂ ಕಾವೇರಿ ಮಾತೆ ಶ್ರೀ ಇಗ್ಗುತಪ್ಪ ಆಯುರಾರೋಗ್ಯವನ್ನು ಕೊಟ್ಟು ಇನ್ನೂ ಹೆಚ್ಚಿನ ಸೇವೆಗೆ ಅನುಕೂಲ ಮಾಡಿ ಕೊಡಲೆಂದು ಆ ದೇವನಲ್ಲಿ ಪ್ರಾರ್ಥಿಸುತ್ತೇನೆ  

ಗೆಳೆತನ

ಗೆಳೆತನ ====== ಅಣ್ಣ ತಮ್ಮ ಬಂಧುತ್ವ ಮೀರಿ ಸಂಕೋಚ ದುಃಖವ ಮಾರಿ ಸ್ನೇಹವೆಂದರೆ ತಂದೆ ತಾಯಿ ಸ್ನೇಹದ ನೋವು ಮಾಯಿ ಗೆಳೆತನದ ಒಂದು ಸಂತೆ ಇದ್ದರಿಲ್ಲ ಯಾವ ಚಿಂತೆ ಕಷ್ಟ ಸುಖಕ್ಕೂ ನಿಶ್ಚಿಂತೆ. ಗೆಳೆತನಕ್ಕಿಲ್ಲ ...

ಆತ್ಮ ಸಾಕ್ಷಿ

ಆತ್ಮಸಾಕ್ಷಿ ========= ಆತ್ಮ ಪರಮಾತ್ಮ ಜೀವಾತ್ಮ ಆನುಗಾಲವೂ ಆತ್ಮೀಯ ಆತ್ಮ ಆತ್ಮರತಿಯಿಂ ನೋವುದು ಆತ್ಮ ಆತ್ಮವಂಚನೆಯಿಂ ನೋವುಂಡ ಆತ್ಮ ಆತ್ಮೀಯವಾಗದೆಂದು ಎಮಗೆ ಆ ಆತ್ಮ . ಆತ್ಮ ಶ್ಲಾಘನೆಯಿಂ ಆತ್ಮ ಸಂಯಮ ಲೇಸು ...

ಹಾಯ್ಕ ೧

ಹಾಯ್ಕ ೧ ಯುಗಾದಿಯೆಂದು ತಗಾದೆ ತೆಗೆದು ಯಾದಿ ತೆಗೆದು ಬಿಟ್ಟು ಎಲ್ಲಾ ಭಯಾದಿ ನಡದೆನು ನಾನಿಂದು ಸಂಭ್ರಮದಿ ವೈಲೇಶ ಪಿ ಯೆಸ್ ಕೊಡಗು ೧೮/೩/೨೦೧೮

ಗಝ಼ಲ್ : ೨೩

ಮತ್ಲಾಗಳನ್ನು ಸೇರಿಸಿ ಮಾಡಿದ ಗಝ಼ಲ್ ಈ ರೀತಿಯ ಗಝ಼ಲ್ ಒಂದನ್ನು ನನ್ನ ಗಝ಼ಲ್ ಗುರುಗಳಾದ ಗೋವಿಂದ ಹೆಗಡೆಯವರು ಈ ಹಿಂದೆ ಬರೆದಿದ್ದರು. ನನ್ನ ಪುಟ್ಟ ಪ್ರಯತ್ನವಿದು. ಹೇಗೆ ಸ್ವೀಕರಿಸಿದರೂ ಓದುಗ ಮನಕ್ಕೆ ...

ಮರಳಿ ಬಂದಿದೆ ಯುಗಾದಿ

ನಾಡಿನ ಎಲ್ಲಾ ನಮ್ಮ ಸ್ನೇಹ ಬಳಗದ ಆತ್ಮೀಯರೇ ತಮಗೂ ತಮ್ಮ ಕುಟುಂಬದ ಸದಸ್ಯರು ಹಾಗೂ ತಮ್ಮ ಬಂಧುಮಿತ್ರರಿಗೆ  ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ಮರಳಿ ಬಂದಿದೆ ಯುಗಾದಿ ~~~~~~~~~~~~~~ ಮತ್ತೆ ಮತ್ತೆ ಮರಳಿ ಬಂದಿದ...