Posts

Showing posts from January, 2018

ಪ್ರಾಣವಾಯು

ಪ್ರಾಣವಾಯು ~~~~~~~~ ಗಾಳಿಯು ತಂಗಾಳಿಯಾಗಿ ಬಂಗಾಳ ಕೊಲ್ಲಿಯ ಬಳಸಿ ಕಡಲ ಅಲೆಗಳಲಿ ನಲಿವ ಕಿರಣಗಳ ಬಳಿ ಸುಳಿವ ಸುಂದರ ಹೊಂಬಣ್ಣದ ಮೀನ ಮೈಯ ಸವರಿ ಹಡಗಿನೊಳು ಅರೆಜೀವವಾದ ಜೀವಿಯ  ತಲುಪಲಾರದೇ ಬಂದು ನಮ್ಮ ಪುಪ್ಪ...

ಧರ್ಮ ಕರ್ಮ ಮರ್ಮ

ಚುಟುಕು ``````````` ಧರ್ಮ ಕರ್ಮ ಮರ್ಮ ಆಚರಿಸಬೇಕಿದೆ ನ್ಯಾಯ ನೀತಿ ಧರ್ಮ  ಅರಿತು ಬದುಕಬೇಕಿದೆ ನಮ್ಮಯ ಕರ್ಮ ಅದೇ ನಾವು ಜಗದಿ ಜನಿಸಿದ ಮರ್ಮ ವೈಲೇಶ ಪಿ ಯೆಸ್ ಕೊಡಗು ೩೦/೧/೨೦೧೮

ಒಲವ ಸಾರ (ಹನಿಗವನ)

ಹನಿಗವನ ಸ್ಪರ್ಧೆಗಾಗಿ ಒಲವ ಸಾರ ~~~~~~~ ಗೆಳತಿ ಕೇಳುತಾ ನಿನ್ನ ಇಂಚರ ಹೆಚ್ಚಾಯಿತು ನೆತ್ತರ ಸಂಚಾರ ಕೆಡಿಸಿದೆ ನನ್ನ ಮನದ ಚಿತ್ತಾರ ನೀನೇ ಎನ್ನ ಬಾಳಿನ ಬಂಗಾರ ನಗುವ ಮಗುವ ಸಿಂಗಾರ ಹೂನಗೆಯ ನವ ಶೃಂಗಾರ ಬಂಧನ ...

ಕಾಲದ ಕರೆ

ಕಾಲದ ಕರೆ ~~~~~~ ಕಾಲ ಕಾಲಕೂ ಕಾಲವ ತಡೆಯಲಹುದೆ? ಕಾಲನ ಕರೆ ಬಂದಾಗ ಕಾಯಿ ಎನಬಹುದೆ? ಸವೆಯುವ  ಮುನ್ನ ಸಮಯ ಸುಸಮಯ ಕುಸಮಯ ಎನದೆ ಸಮಯಾವಕಾಶವನು ಬಳಸಿ ಬೆಳಸಿ ಉತ್ತಮ ಬೆಳೆ ಬೆಳೆಯಬೇಕಿದೆ! ಕಳೆದ ಕಾಲವದು ಮರಳಿ ಬಾರ...

ಅಮಾನ್ಯ

ಅಮಾನ್ಯ ~~~~~ ಹತ್ತರ ಹರೆಯಕೆ ತಾಳಿ ಭಾಗ್ಯ ಯಾರಂದರೋ ವರ ಯೋಗ್ಯ ಅಂದಿಗೆ ಅದುವೇ ಸಾಮಾನ್ಯ ಈಗ ಬಾಲ್ಯ ವಿವಾಹ ಅಮಾನ್ಯ ಆಟವಾಡುವ ಮನಕೆ ಚೆಲ್ಲಾಟ ಅರಳಿರದ ಸುಂದರ ಮೈಮಾಟ ಹೆರಿಗೆಯ ನೋವದು ಅಕಟಕಟ ಯಾರಿಗೂ ಬೇಡವ...

ಜ್ಞಾನದ ಹಸಿವು

ಜ್ಞಾನದ ಹಸಿವು ~~~~~~~~ ಅರಿಯದೇ ಅಪ್ಪನ ಸಾವು ಕಾಡಿತ್ತು ಕಡು ಬಡತನವು ಅಮ್ಮನ ಮನದಿ ನೋವು ಮಕ್ಕಳಿಗೆ ಆರದ ಹಸಿವು ತನ್ನದಲ್ಲದ ತಪ್ಪಿಗೆ ಜೀವನ ಹೋಳಾಗಿತ್ತು ವಿದ್ಯಾಮಾನ ಗಳಿಸಿತು ಬರೀ ಅವಮಾನ ಹುಟ್ಟಿದ ಊರು ತ...

ಗಝ಼ಲ್ - ೧೨

ಗಝ಼ಲ್ -೧೨ ~~~~~~~ ಎಷ್ಟು ನದಿಗಳು ಹರಿದುಹೋದವು ನನ್ನ ನಿನ್ನ ನಡುವೆ ಎಷ್ಟು  ಬಿಕ್ಕುಗಳು ಸುಳಿದುಹೋದವು ನನ್ನ ನಿನ್ನ  ನಡುವೆ ಅದೆಷ್ಟು ಪ್ರೇಮ ಯುದ್ಧಗಳು ನಡೆದು ಬಂದವು ನನ್ನ ನಿನ್ನ ನಡುವೆ ಮತ್ತೆಷ್ಟು ಮು...

ಚುಟುಕು

ನಗು ನೀ ನಗು ಓ ಪುಟ್ಟ ಮಗು ಪಟಪಟನೆ ಪುಟಿಪುಟಿದು ನೀ ನಗು ಓ ಮಗು ಕಲ್ಮಷವನರಿಯದ ನಗು ಮನಸ್ಸಿನಾಳದ ನಗು ನೀ ನಗು ಪುಟ್ಟ ಮಗು ವೈಲೇಶ ಪಿ ಯೆಸ್ ವಿರಾಜಪೇಟೆ 27/01/2017

ಗಝ಼ಲ್ : ೧೯

ಗಝ಼ಲ್ : ೧೯ ~~~~~~~~ ಸಾದುವೇ ಕನ್ನಡತನದ ಹಿರಿಮೆ ಗರಿಮೆಗಳು ನಮಗಷ್ಟೇ ಮೀಸಲು ಮರೆಯಬಹುದೇ ಹೊರ ರಾಜ್ಯದ ಕನ್ನಡಿಗರ ಮನದಾಳದ ಅಳಲು ತನುವೊಂದು ರಾಜ್ಯದಲಿ ಸ್ಥಳೀಯ ಭಾಷೆ ಕಾದ ಸೀಸ  ಕರ್ಣದೊಳು ನಮ್ಮದೇ ಮಕ್ಕಳ ನ...

ಅಳಿಸದಿರಿ ಧರೆ

ಅಳಿಸದಿರಿ ಧರೆ ~~~~~~~~ ಭೂಗೋಲದ ಸುತ್ತಲೂ ನೀರು ಜಗದೊಳಗ ಜೀವಕಿದು ಬೇರು ಭೂಮಿಗಿಂತಲೂ ಪಾಲು ಮೂರು ನೀರಿಲ್ಲದೇ ಬದುಕುವವರು ಯಾರು? ಆಹಾರದ ಬೆಳೆಯನು ಬೆಳೆಯಲು ಬೆಳೆದ ಬೆಳೆಗಳನು ಬೇಯಿಸಲು ಬೇಯಿಸಿದ ಆಹಾರವ ಸ...

ಡಂಭಾಚಾರ

ಕರುನಾಡ ಜನರ ಜೊತೆಗೆ ಹೊರನಾಡ ಕನ್ನಡಿಗರಿಗೆ ಹಾಗೂ ಅನಿವಾಸಿ ಭಾರತೀಯ ಕನ್ನಡಿಗರಿಗೂ ೬೯ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಡಂಭಾಚಾರ ~~~~~~~ ಸಕಲ ಬಿಲದೊಳು ಕಲಹ. ಅಖಿಲ ಕುಲದೊಳು ದಲಿತ ಮನ ಮನದೊಳು ಸ್ವಹಿ...

ಉನ್ನತಿ

ಉನ್ನತಿ ~~~~        ಅವರಿವರ ನಿಂದಿಸುತ ತನ್ನ ತಾ ನಿರ್ಬಂಧಿಸುತ ತಾನೇ ಶ್ರೇಷ್ಠನೆಂಬಂತೆ ಅರಿವು ಗೇಡಿಯಂದದಿ ನರ್ತಿಸುವ ಕ್ರಿಮಿಗಳು ಇವರೇ ದಲಿತರು ಧನದಿ, ಉಚ್ಚ ಕುಲದಿ ಜನಸಿದರೂ ಆಚಾರ ವಿದ್ಯೆ ಕಲಿತರೂ ...

ಮನದಾಳದ ಮಾತು ೦೯

ಮನದಾಳದ ಮಾತು ಭಾಗ 09 ========================== ನನ್ನ ಗೀತೆ ನನ್ನವರ ಗಾಯನ ತಂಡದ ಮತ್ತೋರ್ವ ಗೀತಾ ರಚನಾಕಾರರು ಸುರಭಿಲತ ಇವರ ಪರಿಚಯ ಇವರ ಮಾತಿನಲ್ಲಿಯೇ  ಕೇಳಿ ನನ್ನ  ಕಾವ್ಯನಾಮ ಸುರಭಿ ಲತ.ನಾನು ಸಾಹಿತ್ಯಾಸಕ್ತೆ ಸುಮಾರು ಎ...

ನಾ ಮೆಚ್ಚಿದೆ

ನಾ ಮೆಚ್ಚಿದೆ ~~~~~~ ಒಡತಿ ನಿನ್ನಂದ ಚೆಂದ ಮನಸಿಗೊಪ್ಪಿದೆ ನಾ ಮೆಚ್ಚಿದೆ. ನನ್ನೊಳಗೊಂದು ಹುಚ್ಚಿದೆ. ಹೆಚ್ಚಿದ ಹುಚ್ಚಿಗೆ ಪ್ರೇಮದ ಹೆಸರ ಹಚ್ಚಿದೆ ಅಭಿಪ್ರಾಯ ಅರಿಯದೇ ಅಭಿವ್ಯಕ್ತಿಸಿದೆ ಅವಸರಿಸಿ ಅಪರಿಮ...

ಧರ್ಮ ಕರ್ಮ

ಚುಟುಕು ಊಳಿಡುತಿವೆ ನ್ಯಾಯ ನೀತಿ ಧರ್ಮ ಅರಿಯದಾಗಿದೆ ದೇವನ ಮರ್ಮ ಜಗದೊಳು ಜನಿಸಿದುದು ನಮ್ಮ ಕರ್ಮ ಸಿಡಿಲು ವೈಲೇಶ ಪಿ ಯೆಸ್ ಕೊಡಗು ೧೯/೧/೨೦೧೮

ನಾನೇ

ನಾನೇ ~~~ ನನ್ನ ನಾ ಹುಡುಕುತ್ತಾ ಹೊರಟ ನನಗೆ ದೊರಕಿದ ನಾನು ಒರಟ! ಅದನ್ನಳಿಸಲು ಬೇಕು ಹೋರಾಟ ಅದರಿಂದಲೇ ಬಾಳು ಮೇಲಾಟ! ಮೇಲಾಟದ ಕೋಲಾಟದಿ ನಾನು ಯಾರು? ಮೇಲೆ ಬಿದ್ದವನೋ? ಅಲ್ಲಾ  ಮೇಲೆ ಬೀಳಿಸಿ ಕೊಂಡವನೋ? ಇಲ್ಲ...

ತಾತನ ಹಳ್ಳಿ

ತಾತನ ಹಳ್ಳಿ ~~~~~~~ ಹಳಿ ತಪ್ಪದ ರೈಲಿನಂತಹ ಹಳ್ಳಿಯು ಹಿಂದಿತ್ತು ಊರ ತುಂಬಾ ಜನ ಜಾನುವಾರು ತುಂಬಿತ್ತು ಹರಿದ ಅಂಗಿ ತೇಪೆ ಪಂಚೆಯು ಮೈ ಮುಚ್ಚಿತ್ತು ಮನೆ ಹೆಂಗೆಳೆಯರ ಮನದ ತುಂಬ ತೃಪ್ತಿ ಇತ್ತು. ಇರುವ ಒಂದೇ ಸೀ...

ನಿನಗೆ ವಂದನೆ

ನಿನಗೆ ವಂದನೆ ~~~~~~~~ ಹಗಲಿರುಳ ದಣಿವರಿಯದ ದಿನಕರಗೆ ಕರಮುಗಿದು ನಮಿಸುವೆ ಬಲವ ನೀಡೆಮಗೆ ಅನುದಿನವು ಮೌನಾಗಮನ ಮೆರವಣಿಗೆ  ಬಣ್ಣದೋಕುಳಿಯ ಬಳಿದಿಹೆ ಕಡಲು ನದಿಗೆ ಎಳೆವೆಯ ಹೊಳೆವಿಗೆ ಕಾದಿಹುದು ಇಳೆ ಜೋಳಿಗ...

ಸಹನಾ ಮೂರುತಿ ನೀನಮ್ಮ

ಸಹನಾ ಮೂರುತಿ ನೀನಮ್ಮ ~~~~~~~~~~~~~~~ ಅದೇನು ಸಹನೆ ಅಡಗಿದೆ ನನ್ನಮ್ಮ ನಿನ್ನೊಳು. ಅದೆಲ್ಲಿ‌ಂದ ತಂದಿಹೇ ನೀನಮ್ಮ . ತಾ ನನ್ನೊಳು ಅದರಲಿ ಶತಕೋಟಿಯಲೊಂದು ಪಾಲು.ತಾಳು ಅದೋ ನೋಡು ನಿನ್ನೊಡಲು ಹರಿವವರ ಗೋಳು. ನೀಡುವೆ ಅವ...

ಓ ಬಾನು ತೇಜ

ಸಂಕ್ರಾಂತಿ ಸ್ಪರ್ಧೆಗಾಗಿ ಓ ಬಾನು ತೇಜ ~~~~~~~~ ಸಂಕ್ರಮಣ ತಿರುಗಿಸಿತೆ ಸೂರ್ಯದೇವನಾ ಇಬ್ಬನಿ ಹನಿಯ ಕಣಕಣ ಕರಗಿ ಮೈಮನ ಪುಳಕಗೊಳ್ಳುವ ರಸಕ್ಷಣಗಳ ಬಿತ್ತಿರುವನಾ ಹಬ್ಬದೂಟಕೆ ಸೋತಿತು ಬಂಧುಗಳ ಮನ ಎಳ್ಳು ಬೀ...

ಗೋವಿಂದರ ತಿದ್ದುಪಡಿ ಗಜ಼ಲ್ ೧೧

ಗಝ಼ಲ್ ಬಗ್ಗೆ ಅಪಾರ‌ ಮಾಹಿತಿ ಅರಿವು ಹೊಂದಿರುವ ನನ್ನ ಗಝ಼ಲ್ ಗುರುಗಳಾದ ಶ್ರೀಯುತ ಗೋವಿಂದ ಹೆಗಡೆಯವರು ನನ್ನ ಗಝ಼ಲ್ ನ ಆಶಯ ಉಳಿಸಿಕೊಂಡು ತಿದ್ದಿ ತೀಡಿದ ಒಂದು ಗಝ಼ಲ್ ಗಜ಼ಲ್ ೧೧ ~~~~~~~ ಹಾರಾಡಿದವು ಬಾನಾಡಿ...

ಗಜ಼ಲ್ ೧೧

ಗಜ಼ಲ್ ೧೧ ~~~~~~~ ಹಾರಾಡಿದವು ಬಾನಾಡಿ ಬಾಳಿದವು ಜೊತೆಗೂಡಿ ನಿಜ ಅಲ್ಲವೇ ಹಾರಾಡುವ ಮಾನವ ಭಾವನೆಗಳ ಬೇರೆ ಮಾಡಿ ನಿಜ ಅಲ್ಲವೇ ಜಲದೊಳಗಣ ಸಕಲ ಜೀವಿಗಳು ಬೆರೆತು ಬಾಳಿವೆ ತನ್ನಾಹಾರಹದ ವಿನಹ ಪರಸ್ಪರ ಕೊಲ್ಲವು...

ಮನದಾಳದ ಮಾತು ಭಾಗ 6

ಮನದಾಳದ ಮಾತು ಭಾಗ 6 ===================== ಮೊದಲಿಗೆ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದು ದೊಡ್ಡ ಮಟ್ಟದ ಯಶಸ್ಸು ತಂದಿತ್ತ ಗೆಳೆಯರಾದಿಯಾಗಿ ತಂತ್ರಾಂಶ ತಂತ್ರಜ್ಞಾನ ಗಾಯನಜ್ಞಾನ ತಾಳ ಹಿಮ್ಮೇ...

ಮತ-ಧರ್ಮ-ಮತಿ

ಮತ-ಧರ್ಮ-ಮತಿ ~~~~~~~~~~ ಕಾಲ ಎಳೆಯುವುದುದೆಲ್ಲರ ಕಾಲ. ನೂರ್ಕಾಲ ಬಾಳುವೆನೆಂದವರ ತಾ ಬಿಡಲಿಲ್ಲವೀ ಕಾಲ. ಎಡಬಿಡದೆ ನಡೆಯಲು ಬೇಕು, ಸುಮ್ಮಗೆ ನಡೀಬೇಕು ಕರೆದಾಗ ಕಾಲ . ಬಿಚ್ಚುವಂತಿಲ್ಲ ಅವನೆದುರು ನಮ್ಮ ಬಾಲ. ಅದೇನ...