ಪ್ರಾಣವಾಯು ~~~~~~~~ ಗಾಳಿಯು ತಂಗಾಳಿಯಾಗಿ ಬಂಗಾಳ ಕೊಲ್ಲಿಯ ಬಳಸಿ ಕಡಲ ಅಲೆಗಳಲಿ ನಲಿವ ಕಿರಣಗಳ ಬಳಿ ಸುಳಿವ ಸುಂದರ ಹೊಂಬಣ್ಣದ ಮೀನ ಮೈಯ ಸವರಿ ಹಡಗಿನೊಳು ಅರೆಜೀವವಾದ ಜೀವಿಯ ತಲುಪಲಾರದೇ ಬಂದು ನಮ್ಮ ಪುಪ್ಪ...
ಕಾಲದ ಕರೆ ~~~~~~ ಕಾಲ ಕಾಲಕೂ ಕಾಲವ ತಡೆಯಲಹುದೆ? ಕಾಲನ ಕರೆ ಬಂದಾಗ ಕಾಯಿ ಎನಬಹುದೆ? ಸವೆಯುವ ಮುನ್ನ ಸಮಯ ಸುಸಮಯ ಕುಸಮಯ ಎನದೆ ಸಮಯಾವಕಾಶವನು ಬಳಸಿ ಬೆಳಸಿ ಉತ್ತಮ ಬೆಳೆ ಬೆಳೆಯಬೇಕಿದೆ! ಕಳೆದ ಕಾಲವದು ಮರಳಿ ಬಾರ...
ಅಮಾನ್ಯ ~~~~~ ಹತ್ತರ ಹರೆಯಕೆ ತಾಳಿ ಭಾಗ್ಯ ಯಾರಂದರೋ ವರ ಯೋಗ್ಯ ಅಂದಿಗೆ ಅದುವೇ ಸಾಮಾನ್ಯ ಈಗ ಬಾಲ್ಯ ವಿವಾಹ ಅಮಾನ್ಯ ಆಟವಾಡುವ ಮನಕೆ ಚೆಲ್ಲಾಟ ಅರಳಿರದ ಸುಂದರ ಮೈಮಾಟ ಹೆರಿಗೆಯ ನೋವದು ಅಕಟಕಟ ಯಾರಿಗೂ ಬೇಡವ...
ಜ್ಞಾನದ ಹಸಿವು ~~~~~~~~ ಅರಿಯದೇ ಅಪ್ಪನ ಸಾವು ಕಾಡಿತ್ತು ಕಡು ಬಡತನವು ಅಮ್ಮನ ಮನದಿ ನೋವು ಮಕ್ಕಳಿಗೆ ಆರದ ಹಸಿವು ತನ್ನದಲ್ಲದ ತಪ್ಪಿಗೆ ಜೀವನ ಹೋಳಾಗಿತ್ತು ವಿದ್ಯಾಮಾನ ಗಳಿಸಿತು ಬರೀ ಅವಮಾನ ಹುಟ್ಟಿದ ಊರು ತ...
ಗಝ಼ಲ್ -೧೨ ~~~~~~~ ಎಷ್ಟು ನದಿಗಳು ಹರಿದುಹೋದವು ನನ್ನ ನಿನ್ನ ನಡುವೆ ಎಷ್ಟು ಬಿಕ್ಕುಗಳು ಸುಳಿದುಹೋದವು ನನ್ನ ನಿನ್ನ ನಡುವೆ ಅದೆಷ್ಟು ಪ್ರೇಮ ಯುದ್ಧಗಳು ನಡೆದು ಬಂದವು ನನ್ನ ನಿನ್ನ ನಡುವೆ ಮತ್ತೆಷ್ಟು ಮು...
ಗಝ಼ಲ್ : ೧೯ ~~~~~~~~ ಸಾದುವೇ ಕನ್ನಡತನದ ಹಿರಿಮೆ ಗರಿಮೆಗಳು ನಮಗಷ್ಟೇ ಮೀಸಲು ಮರೆಯಬಹುದೇ ಹೊರ ರಾಜ್ಯದ ಕನ್ನಡಿಗರ ಮನದಾಳದ ಅಳಲು ತನುವೊಂದು ರಾಜ್ಯದಲಿ ಸ್ಥಳೀಯ ಭಾಷೆ ಕಾದ ಸೀಸ ಕರ್ಣದೊಳು ನಮ್ಮದೇ ಮಕ್ಕಳ ನ...
ಅಳಿಸದಿರಿ ಧರೆ ~~~~~~~~ ಭೂಗೋಲದ ಸುತ್ತಲೂ ನೀರು ಜಗದೊಳಗ ಜೀವಕಿದು ಬೇರು ಭೂಮಿಗಿಂತಲೂ ಪಾಲು ಮೂರು ನೀರಿಲ್ಲದೇ ಬದುಕುವವರು ಯಾರು? ಆಹಾರದ ಬೆಳೆಯನು ಬೆಳೆಯಲು ಬೆಳೆದ ಬೆಳೆಗಳನು ಬೇಯಿಸಲು ಬೇಯಿಸಿದ ಆಹಾರವ ಸ...
ಕರುನಾಡ ಜನರ ಜೊತೆಗೆ ಹೊರನಾಡ ಕನ್ನಡಿಗರಿಗೆ ಹಾಗೂ ಅನಿವಾಸಿ ಭಾರತೀಯ ಕನ್ನಡಿಗರಿಗೂ ೬೯ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಡಂಭಾಚಾರ ~~~~~~~ ಸಕಲ ಬಿಲದೊಳು ಕಲಹ. ಅಖಿಲ ಕುಲದೊಳು ದಲಿತ ಮನ ಮನದೊಳು ಸ್ವಹಿ...
ಮನದಾಳದ ಮಾತು ಭಾಗ 09 ========================== ನನ್ನ ಗೀತೆ ನನ್ನವರ ಗಾಯನ ತಂಡದ ಮತ್ತೋರ್ವ ಗೀತಾ ರಚನಾಕಾರರು ಸುರಭಿಲತ ಇವರ ಪರಿಚಯ ಇವರ ಮಾತಿನಲ್ಲಿಯೇ ಕೇಳಿ ನನ್ನ ಕಾವ್ಯನಾಮ ಸುರಭಿ ಲತ.ನಾನು ಸಾಹಿತ್ಯಾಸಕ್ತೆ ಸುಮಾರು ಎ...
ನಾನೇ ~~~ ನನ್ನ ನಾ ಹುಡುಕುತ್ತಾ ಹೊರಟ ನನಗೆ ದೊರಕಿದ ನಾನು ಒರಟ! ಅದನ್ನಳಿಸಲು ಬೇಕು ಹೋರಾಟ ಅದರಿಂದಲೇ ಬಾಳು ಮೇಲಾಟ! ಮೇಲಾಟದ ಕೋಲಾಟದಿ ನಾನು ಯಾರು? ಮೇಲೆ ಬಿದ್ದವನೋ? ಅಲ್ಲಾ ಮೇಲೆ ಬೀಳಿಸಿ ಕೊಂಡವನೋ? ಇಲ್ಲ...
ತಾತನ ಹಳ್ಳಿ ~~~~~~~ ಹಳಿ ತಪ್ಪದ ರೈಲಿನಂತಹ ಹಳ್ಳಿಯು ಹಿಂದಿತ್ತು ಊರ ತುಂಬಾ ಜನ ಜಾನುವಾರು ತುಂಬಿತ್ತು ಹರಿದ ಅಂಗಿ ತೇಪೆ ಪಂಚೆಯು ಮೈ ಮುಚ್ಚಿತ್ತು ಮನೆ ಹೆಂಗೆಳೆಯರ ಮನದ ತುಂಬ ತೃಪ್ತಿ ಇತ್ತು. ಇರುವ ಒಂದೇ ಸೀ...
ಗಝ಼ಲ್ ಬಗ್ಗೆ ಅಪಾರ ಮಾಹಿತಿ ಅರಿವು ಹೊಂದಿರುವ ನನ್ನ ಗಝ಼ಲ್ ಗುರುಗಳಾದ ಶ್ರೀಯುತ ಗೋವಿಂದ ಹೆಗಡೆಯವರು ನನ್ನ ಗಝ಼ಲ್ ನ ಆಶಯ ಉಳಿಸಿಕೊಂಡು ತಿದ್ದಿ ತೀಡಿದ ಒಂದು ಗಝ಼ಲ್ ಗಜ಼ಲ್ ೧೧ ~~~~~~~ ಹಾರಾಡಿದವು ಬಾನಾಡಿ...
ಗಜ಼ಲ್ ೧೧ ~~~~~~~ ಹಾರಾಡಿದವು ಬಾನಾಡಿ ಬಾಳಿದವು ಜೊತೆಗೂಡಿ ನಿಜ ಅಲ್ಲವೇ ಹಾರಾಡುವ ಮಾನವ ಭಾವನೆಗಳ ಬೇರೆ ಮಾಡಿ ನಿಜ ಅಲ್ಲವೇ ಜಲದೊಳಗಣ ಸಕಲ ಜೀವಿಗಳು ಬೆರೆತು ಬಾಳಿವೆ ತನ್ನಾಹಾರಹದ ವಿನಹ ಪರಸ್ಪರ ಕೊಲ್ಲವು...
ಮನದಾಳದ ಮಾತು ಭಾಗ 6 ===================== ಮೊದಲಿಗೆ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದು ದೊಡ್ಡ ಮಟ್ಟದ ಯಶಸ್ಸು ತಂದಿತ್ತ ಗೆಳೆಯರಾದಿಯಾಗಿ ತಂತ್ರಾಂಶ ತಂತ್ರಜ್ಞಾನ ಗಾಯನಜ್ಞಾನ ತಾಳ ಹಿಮ್ಮೇ...