Posts

Showing posts from May, 2018

ಚುಟುಕುಗಳು

ಚುಟುಕು ``````````` ಧರ್ಮ ಕರ್ಮ ಮರ್ಮ ಆಚರಿಸಬೇಕಿದೆ ನ್ಯಾಯ ನೀತಿ ಧರ್ಮ  ಅರಿತು ಬದುಕಬೇಕಿದೆ ನಮ್ಮಯ ಕರ್ಮ ಅದೇ ನಾವು ಜಗದಿ ಜನಿಸಿದ ಮರ್ಮ ವೈಲೇಶ ಪಿ ಯೆಸ್ ಕೊಡಗು ೩೦/೧/೨೦೧೮

ನೀನೇ ಎಲ್ಲಾ

ನೀನೇ ಎಲ್ಲಾ ~~~~~~ ನೀನಿಲ್ಲದೇ ನಮಗೆ ಜಗವೇ ಇಲ್ಲ ಮನದ ತುಂಬಾ ತುಂಬಿರುವೆಯಲ್ಲ ಆದಾಗ್ಯೂ ನಮಗೆ ನೀನೇ ಎಲ್ಲವೇನಲ್ಲ ನೀನಿದ್ದರೆ ಬದುಕಿನಲಿ ದೊರೆವುದೆಲ್ಲ ದಿನವೂ ನಿನಗೆಂದೇ ಹುಡುಕಾಟ ನಿನ್ನಿಂದ ನಮಗೆ ಪರ...

ಗಝಲ್ :೩೨ (ಕಾಫಿಯಾನ)

ಗಝಲ್ : ೩೨ (ಕಾಪಿಯಾನ) ~~~~~~~~~~~~~~~ ಅರಳುವ ಮುನ್ನ ಅಳಿಸದಿರಿ ನಮ್ಮನ್ನ ಬದುಕಬೇಕಿದೆ ಬಹಳ ದಿನ ‌ನಾವು ಇನ್ನ ಹಾಲು ಕುಡಿಯುವ ಹಸುಳೆಗಳು ನಾವು ಕಾಮದ ಕಣ್ಣಲ್ಲಿ ಕಾಣದಿರಿ ಈ ತನುವನ್ನ ನಿಮ್ಮ ಸಹೋದರಿಯರಿಗೂ ಎಳೆಯರು ...

ಇವರ್ಯಾರು ?

ಇವರ್ಯಾರು? ~~~~~~~ ಅರಿವ ಜತೆಗೆ ಅರಳಿದವರು ಅರುಳು ಮರುಳಿಗೂ ಜೊತೆಯಾಗುವರು ಕರೆಯದೇ ಕಷ್ಟಕೆ ಬರುವವರು ಮರೆಯದೇ ಸುಖಕೆ ಕರೆಯುವವರು ಕಾಡಿಸಿ ಬೇಡಿಸಿ ತಣಿಸಿ ಕುಣಿಸಿ ಹುಣಿಸೆಮರ ಹತ್ತಿಸುವವರು ಬ್ಯಾಟು ಬಾ...

ಯಾಕೀ ಪುಳಕ

ಯಾಕೀ ಪುಳಕ ~~~~~~~~ ನನ್ನದೇನೋ ಹೆಚ್ಚುಗಾರಿಕೆಯೆಂಬ ಪುಳಕ ದಿನ ದಿನ ಒಡಲ ಕಡಲಾಳದ ಕಾಮನೆಗಳ ಬಿಮ್ಮನೆ ಬಿಚ್ಚಿಟ್ಟು ಹಂಚಿಕೊಳ್ಳುವ ತವಕ ಅನುಭವದ ಕೊರತೆಯೋ ಅಹಂಮಿನ ಅಮಲೋ ಅರಿಯಲಿಲ್ಲ ಮಾನ ಮರ್ಯಾದೆಯು ಮನಕ. ಹ...

ಕೊಳೆ ಕಳೆದು

ಇಳೆಯ ಕೊಳೆ ಕಳೆದು =============== ದಣಿವರಿಯದ ದಿನಮಣಿ ಹದಗೈದಿಹ ಜಲದಮಣಿ ಸಾಕಾರ ಮೇಘದಾಕಾರ ಸುರಿಯಲಿ ಧಾರಕಾರ ಪರನಾಡ ಪರದಾಟಕೆ ಪರಿಹಾರದ ಪರಿಚಾರಕೆ ಪರಿವು ಪರಿಚ್ಛೇದಿಸದೇ ಪರಾಮರ್ಶಿಸಿ  ಪರಿಣಾಮ ನೀಡೆ ಪಾವನ ಕ...

ಬೋಧಿವೃಕ್ಷದಡಿ ವಿಮರ್ಶೆ

ಕುಮಾರ್ ಹೊನ್ನೇನ ಹಳ್ಳಿ ಸರ್ ಇವರ ಕವನಗಳು ಅತ್ಯಂತ ಗೂಢಾರ್ಥವನ್ನು ಹೊಂದಿರುತ್ತವೆ ಎಂದು ಕೇಳಿದ್ದೆ. ಅವರ ಕವಿತೆಯ ಒಳಾರ್ಥ ತಿಳಿಯಲು ಆಹ್ವಾನ ನೀಡುವ ಮುಖಾಂತರ ಅವರ ಕವನದ ವಿಮರ್ಶೆಗೆ ಹಾದಿ ಮಾಡಿಕೊಟ...

ಚುಟುಕು

ಸರಿದ ಸಮಯವದು ಹರಿದ ನೀರದು ಕೊರಳ ಕೊಯ್ದರೂ ಮರಳಿ ಬಾರದು ವೈಲೇಶ ಪಿ ಯೆಸ್ ಕೊಡಗು ೨೪/೫/೨೦೧೮ ಚೊಂಬು ದಿಂಬು ಇವೆರಡರ ನಡುವೆ ನಾನೆಂಬ ಕೊಂಬು ಸಮಯದ ಇಂಬು ಮುಗಿದರೆ ಮತ್ತುಳಿಯುವುದು ಬೊಂಬು ವೈಲೇಶ ಪಿ ಯೆಸ...

ತೊಗಲು ಬೊಂಬೆ

ತೊಗಲು ಬೊಂಬೆ ============== ಹಗಲು ವೇಷದ ತೊಗಲು ಬೊಂಬೆಯಿದು ನ್ಯಾಯ ನೀತಿಯ ಬೇಕೆಂದೆ ಮರೆತಂತಿಹುದು ನಾನು ನನ್ನವರೆಂಬ ಸ್ವಾರ್ಥವೆ ಮೈಮನದೊಳಗಿಹುದು ಸ್ವಜನ ಪಕ್ಷಪಾತವೇ ಪರಪಂಚದಿ ತುಂಬಿಹುದು. ಕಾಂಟ್ಯಾಕ್ಟು ಕ...

ಮನವೇ ಸ್ವಲ್ಪ ಕಾಯಿ

ಮನವೇ ಸ್ವಲ್ಪ ಕಾಯಿ ~~~~~~~~~~~ ಬೀಳದಿರು ವಶ ನಗುತಿರಲಿ ದೇಶ ಕಾರದಿರು ದ್ವೇಷ ಕಳಚಿಡು ವೇಷ ಚೆಲ್ಲದಿರು ವಿಷ  ಏತಕೋ ಹೊಗಳಿ ಮತ್ಯಾರನ್ನೊ ತೆಗಳಿ ಪ್ರಶಸ್ತಿ ಪಡಕೊಳ್ಳು ಹಣವನೀದು ಹೆಸರು ಸನ್ಮಾನವನೇ ಕೊಳ್ಳು ಒ...

ನಿನ್ನೊಲವು

ನಿನ್ನೊಲವು ~~~~~~ ಬಾಳುವೆಯ ಬಿತ್ತಿಯಲಿ ನಿನ್ನೊಲವು ಬಿತ್ತರದೆ ಎತ್ತರವು ವಾತ್ಸಲ್ಯದ ಹರಿವು ಕಡಲೊಡಲಾಳ ಜತೆಗೆ ವಿಸ್ತಾರದರಿವು ನಿನ್ನೊಲುಮೆ ನಿನಗೆ ಸಾಟಿ ಯಾವುವು? ಕಟುವನದ ಕಾರ್ಗಲ್ಲಿನಲಿ ಚಿಗುರೊಡ...

ಕಿಸ್ಮತ್ ಕಾ ತಾಕತ್

ಕಿಸ್ಮತ್ ಕಾ ತಾಕತ್ ~~~~~~~~~~ ಕಿಸ್ಮತ್ ಕಿಸ್ಮತ್ ಕಿಸ್ಮತ್ತು ಕಿಸ್ಮತ್ ಇದ್ದರೆ ತಾಕತ್ತು ಕಿಸ್ಮತ್ ಇಲ್ದೇ  ಹೊಯ್ತಂದ್ರೆ ಸಿಗದು ನಿಮಗೆ ಬಿಸ್ಕತ್ತು ||ಪ|| ವಿದ್ಯೆ ಕೆಲಸ ಏನಾಗ್ಲಿ ಬರ್ದಿರಲೇ ಬೇಕು ಹಣೆಯಲ್ಲ...

ಕಾರ್ಮಿಕ ದಿನಾಸರಣೆ ಅಂದ್ರೇನು

ಕಾರ್ಮಿಕ ದಿನಾಸರಣೆ ಅಂದ್ರೇನು ~~~~~~~~~~~~~~~~~ ಏ ತಿಮ್ಮಿ ನಿನ್ ಮಗ ಅದ್ಯೇನೇನೋ ಬರ್ದು ಕಳುಸ್ತ್'ತಿರ್ತಾನೆ ಅದೆಲ್ಲೇಲ್ಗೋ ಇವತ್ತಿನ್ ದಿನ ಕ್ಯಾಮೆಗ್ ಬರ್ಬ್ಯಾಡ ಓಗ್ ಅಂದ್ಬುಟ್ನಲ್ಲಾ ಮೇಸ್ತ್ರಿ ರಾತ್ರಿಕೆ ಹ...

ಕಾಡುತಿದೆ ನೆನಪು

ಅಮ್ಮನ ದಿನದ ನೆನಪಿಗಾಗಿ ಕಾಡುತಿದೆ ನೆನಪು ~~~~~~~~~ ಚಂದ್ರಮನ ತೋರುತ ತುತ್ತಿತ್ತು ತುತ್ತು ತುತ್ತಿಗೂ ಮುತ್ತಿತ್ತು ಮೆತ್ತಗೆ ಮಲಗಿಸಿ ಕೈ ತೊತ್ತು ತೊಟ್ಟಿಲ ಗೆಜ್ಜೆಗೂ ಒಲವಿತ್ತು     ಮೆರೆದಿತ್ತು ಅಮ್...

ಜುಗಲ್ಬಂದಿ

ಜುಗಲ್ಬಂದಿ ~~~~~~ ತಪ್ಪದೇ ಮಾಡಿರಿ‌ ಮತದಾನ ಎಚ್ಚರವಿರಲಿ ಮೈ ಮನ  ನಕಲಿ ಹೆಂಡವ ಪಡೆಯದಿರಿ ಹೆಂಡತಿ ಮಕ್ಕಳ ತೊರೆಯದಿರಿ ಸೀರೆ ಕುಕ್ಕರ್ ಬೇಡಕ್ಕ ಅಭ್ಯರ್ಥಿ ಇರಲಿ ಲಾಯಕ್ಕ ಎಲ್ಲಿಯೇ ಇದ್ದರೂ ಊರಿಗೆ ಬನ್ನಿ ...

ಬದುಕು-ಮೆಲುಕು

ಬದುಕು-ಮೆಲುಕು ~~~~~~~~~~ ಗೆಳತಿ ನಾ ಬಯಸುವೆನು ನಿನ್ನಾಣತಿ ನಿನ್ನಂದ ಕೆಣಕಿ ಮನವಾಯ್ತು ಕೋತಿ ತುಂಬು ಯೌವನದ ಮೈ ಮೆರವಣಿಗೆ ಮೆರೆ ಮೆರೆಸಿ ಮತಿ ಜಾರಿದೆ ಮರೆವಿಗೆ ನೀನಾದೆ ಒಡಲ ಹೆಜ್ಜೆ ಹೆಜ್ಜೆಗೆ ಕಾಲುಗೆಜ್ಜ...

ಅಮ್ಮ ನಿಮಗಾಗಿ

ಅಮ್ಮ ನಿಮಗಾಗಿ ತೆರೆಯುವ ಮುನ್ನ ಮನದಾಳದ ಮಾತುಗಳು. ಜನ್ಮ ನೀಡಿದ ಅಪ್ಪ ಅಮ್ಮನಿಗೆ ವಂದಿಸುತಾ ಮೊದಲಿಗೆ ಗಣಪನಿಗೆ, ನಮ್ಮ ಕುಲದೇವರಾದ ಶ್ರೀ ಸಿಡಿಲು ಬೊಮ್ಮಲಿಂಗೇಶ್ವರ ದೇವ ಹಾಗೂ ಮಾತೋ ಶ್ರೀ ಮಂಚಮ್ಮದೇ...

ಗಝಲ್ : ೩೧

ನೆಲವನೂಳುವ ನೇಗಿಲ ಗುಳವಾದರೂ ಸರಿಯೇ ಸಖಿ ನೆರಳ ನೀಡುವ ಹೊಂಗೆ ಮರವಾದರೂ ಸರಿಯೇ ಸಖಿ ವನ ಸವರುವ ಕೊಡಲಿಗೆ ಏಕಾಂಗಿಯಾಗಿ ಅದೇನು ಸಾಧ್ಯ ಜತೆಗಿರೆ ಸ್ವಜನ ಶತ್ರು ಕಟ್ಟಿಗೆ ತುಂಡಾದರೂ ಸರಿಯೇ ಸಖಿ ಸ್ವತಃ ...

ನಿರೀಕ್ಷೆ

ನಿರೀಕ್ಷೆ ======= ಇಳೆಗೆ ಹೂ ಮುತ್ತನಿತ್ತ ಮಳೆ ಮತ್ತೆ ಎತ್ತ ಹೊರಟಿದೆ ಗುಳೆ ತಡೆಯಲಿಲ್ಲ ಗುಡ್ಡ ಬೆಟ್ಟ ವನ ಕಡಿದು ಒಟ್ಟಿದ ಚಟ್ಟ ಬಿರಿವ ಮೇಘದೊಡಲು ಅಪ್ಪಳಿಸಿ ಗುಡುಗು ಸಿಡಿಲು ಮಿಂಚಿ ಮಂಜು  ಕಂಗಳು ಮಳೆ ನಿ...

ವಿಗ್ರಹವಾಗು

ವಿಗ್ರಹವಾಗು ~~~~~~~ ಏಕದಿನ ಉತ್ಸವ ಮೂರ್ತಿ ಮೆರೆಯಿಸಿ ಹಾರವ ಹೊತ್ತು ಕುಣಿದು ಕುಪ್ಪಳಿಸಿ ಮರುದಿನ ಮರೆಯದೇ ಅಟ್ಟ ಸೇರಿಸಿ ವರುಷವೆಲ್ಲಾ ಕೊರಗುವುದು ದೈನೇಸಿ ರಂಗು ರಂಗಿನ ಅಲಂಕಾರದಿ ಕುಳಿತು ತ್ರಿದಶ ಕಾ...