ಚುಟುಕುಗಳು

ಚುಟುಕು
```````````
ಧರ್ಮ ಕರ್ಮ ಮರ್ಮ

ಆಚರಿಸಬೇಕಿದೆ ನ್ಯಾಯ ನೀತಿ ಧರ್ಮ 
ಅರಿತು ಬದುಕಬೇಕಿದೆ ನಮ್ಮಯ ಕರ್ಮ
ಅದೇ ನಾವು ಜಗದಿ ಜನಿಸಿದ ಮರ್ಮ

ವೈಲೇಶ ಪಿ ಯೆಸ್ ಕೊಡಗು
೩೦/೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು