ಗಝಲ್ ೬ ~~~~~~~ ಜಗದ ಸಕಲಕೂ ಮಾತೆ ಜನುಮದಾತೆ ಹೆಣ್ಣು ಗೆಳತಿ ಸರ್ವ ಜೀವ ಸಂಕುಲದ ಮಾತೆ ಜನುಮದಾತೆ ಹೆಣ್ಣು ಗೆಳತಿ ಧರಣಿ ಮಂಡಲದ ಸಮಸ್ತ ಸೃಷ್ಟಿಗೆ ಮೂಲ ಆದವಳು ಪುರುಷ ಪ್ರಕೃತಿಯ ಸಮ್ಮಿಲನಕೆ ಕುರುಹು ಆಗಿರುವ ಜ...
ಸ್ಪರ್ಧೆಗಾಗಿ ಬೇರೇನೂ ಬೇಕಿಲ್ಲ ~~~~~~~~~~ ಸರಸ ವಿರಸಗಳ ಸಮರಸವೇ ಜೀವನ ಇಲ್ಲದಿರೆ ಜೀವನ ತಾಳ ಮೇಳವಿಲ್ಲದ ಗಾಯನ ತಿರಿದು ತಿಂದರೂ ಸರಿ ಹಂಗಿನರಮನೆ ಬೇಡ ಮುರಿದು ಬಿದ್ದ ಸ್ನೇಹಕೆ ಮತ್ತೆ ಕೈ ಚಾಚಬೇಡ ಮುಲಾಜಿಗ...
೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬೇಟಿಯಾದ ಕವಿಮನಗಳು ಅನೇಕ. ಕೊಡಗು ಜಿಲ್ಲೆಯ ಬಹುತೇಕ ಎಲ್ಲಾ ಕವಿಮನಗಳು ಆಗಮಿಸಿದರೂ ಬಹುತೇಕರು ಕೊನೆಯ ದಿನದಂದು ಆಗಮಿಸಿದ ಕಾರಣ ಬೇಟಿ ಅಸ...
ಓ ಇನಿಯ ~~~~~~~~ ಕಾದಿಹೆನು ನಿನಗಾಗಿ ಓ ಇನಿಯ ಮರೆಯದೇ ಬಾರಯ್ಯ ನೀ ಸನಿಹ ಮರೆತಿಹೆಯ ಮರೆಯಾಗಿ ಓ ಗೆಳೆಯ ಜೊತೆ ಜೊತೆಗೆ ಒಲವ ಹರಿಸುವೆಯಾ||ಪ|| ಮನದಲ್ಲಿ ಮೂಡಿಹುದು ಭಾವನೆ ಆಸರೆಯ ಅರಸಿಹುದು ಕಾಮನೆ ಅತ್ತಿತ್ತ ...
ಪೊನ್ನಂಪೇಟೆ ಸಮ್ಮೇಳನ - ಭಾಗ ೨ ~~~~~~~~~~~~~ ಕಳೆದಿರುಳು ಹೊರಳಿ ಮರಳಿತು ಕನ್ನಡ ಕರುಳು ನಮ್ಮ ಮರುಳು ಮಹಿಳಾ ಗೋಷ್ಠಿ ಗೀತಗಾಯನ ಸಾಂಸ್ಕೃತಿಕ ಸೌರಭದ ತಿಲ್ಲಾನ ಅನೇಕತೆಯ ನಡುವೆ ಏಕತೆಯ ಬಹುಭಾಷೆಯ ನಡುವೆ ಕನ್ನಡವ...
ಪ್ರಮಾದ ================= ಜಗದೊಳು ಇಂದು ವಾದವೇ ಮುಂದು ತಾಳಲಾರದೆ ಏನೂ ಯಾವೊಂದು ಚಿಲ್ಲರೆಗಾಗಿ ನಿರ್ವಾಹಕರೊಂದಿಗೆ ವಾದ ಬ್ಯಾಂಕಿನ ಸರತಿ ಸಾಲಿನಲ್ಲಿ ವಾದ ಕೌಂಟರಿನಲ್ಲಿ ಮತ್ತೆ ನೋಟಿಗೆ ವಾದ ಕಿಶೋರಿಯೆಡೆ ನೋಡಿ...
ಹಸಿವು ಮೂರು ಹೊತ್ತಿನ ತಲ್ಲಣ ಬಡವನಿಗೆ ತುತ್ತು ಅನ್ನಕ್ಕಾಗಿ ತಲ್ಲಣ ಸಿರಿವಂತಗೆ ಹಣಕಾಯುವ ತಲ್ಲಣ ಇದು ಜಗತ್ತಿನ ದಿನನಿತ್ಯದ ತಲ್ಲಣ. ಕೋಟಿ ಕೋಟಿ ಕೂಡಿಟ್ಟುಕೊಂಡವರಿಗೆ ನೋಟು ಬದಲಾಯಿಸಲಾಗದ ತಲ್ಲಣ ...
ದೇವಗೆ ಪತ್ರ ~~~~~~~ ಅರಿವು ನೀಡುವ ಮುನ್ನ ಮಕ್ಕಳಿಗೆ ಅವನ ಕರೆಗೆ ಓ ಗೊಟ್ಟು ಇಕ್ಕಳಕೆ ಅಮ್ಮನ ಜೊತೆಗೆ ಮಕ್ಕಳ ಸಿಕ್ಕಿಸಿ ಅವನೆಡೆ ಮರು ನುಡಿಯದೆ ಬಿಕ್ಕಳಿಸಿ ನಡೆದ ನನ್ನಪ್ಪನಿಗೆ ಪತ್ರ ಬರೆಯಲಾ ಕರ್ತವ್ಯದ ಕ...
ನಾನು ಬೇಕಿಲ್ಲ ~~~~~~~~ ನಾನು ನಾನಾಗಿರಲಿಲ್ಲ ನಾನು ಇರಲೇ ಇಲ್ಲ ನಾನು ನಾನಾಗುವ ಮುನ್ನ ಹೀಗಿರಲಿಲ್ಲ ನಾನು ನಾನಾಗಲು ಕಾರಣ ನಾನಲ್ಲ ನಾನು ನಾನಾಗಲು ಕಾರಣರಾದವರು ಯಾರೆಂದು ತಿಳಿದಿಲ್ಲ ನಾನು ಎಲ್ಲಿಂದ ಬ...
ಗುಟುಕು ~~~~~ ಇರುಳು ಅರಳುವ ಮುನ್ನ ಸೇರಿರೆ ಗೂಡಿನೊಳು ಚೆನ್ನ ಅಂಬರ ಹೊಳೆಯುವ ಚಿನ್ನ ರವಿ ಜಾರಿದ ಮೇಲೆ ಇನ್ನೇನ ಸುತ್ತಲೂ ಬಿತ್ತಲು ಕತ್ತಲು ಸಾಧ್ಯವೇ ಕತ್ತೆತ್ತಿ ಕಾಣಲು ಮರಿಗೆ ತಿನಿಸು ತಿನಿಸಲು ಮತ್ತ...
ಚೀತ್ಕಾರ ~~~~~ ಕಿಚ್ಚು ಹಚ್ಚಿಬಿಡು ನಿನ್ನ ಆಸೆಗೆ ಹಚ್ಚದೇ ಬಿಡದೀ ಕಿಚ್ಚು ಚಿತೆಗೆ ಹೇಳಲಿ ಏನು ಮನುಜರೆದೆಗೆ ನಿನ್ನ ಮೋಜಿಗೆ ನನಗೆ ರೇಜಿಗೆ ಹಸಿದ ಹೊಟ್ಟೆಗೆ ಬರೆ ಎಳೆದೆ ಹೇಸಿಗೆ ಹುಟ್ಟಿಗೆ ತೆರೆ ಕಳೆದೆ...
ನಗುವೇ ಆಳುವ ಕಾಲ ~~~~~~~~~~~ ನಗುವೇ ಆಳುವ ಕಾಲ ಅಳುವೇ ನಗುವಿನ ಬಲ ಅಮ್ಮ ಕಂಡು ಮಗುವ ಲೀಲ ಮಗುವಾಗಿ ಅಮ್ಮನ ಬಾಲ ಆಟ ಆಡಿ ಅಂಗನವಾಡಿ ಓದಿ ಓಡಿ ನಲಿ ನಲಿದಾಡಿ ಅಕ್ಷರಶಃ ಅಕ್ಕರೆ ಆಟವಾಡಿ ನಲಿದೆವು ನಾವು ಜತೆಗೂಡಿ ಕ...
ನಭದೊಡೆಯ ~~~~~~~~ ನಡುಗುತ್ತಾ ಎದ್ದ ನಭದೊಡೆಯ ನಸುಕಿನ ಜಾವದ ಚಳಿಗೆ ಮರುಕ್ಷಣವೇ ಮಲಗಿದ ಮಗದೊಮ್ಮೆ ಎದ್ದು ನಿಂತವಗೆ ಸಂಶಯ ಕಾಡಿತ್ತಾ ಈ ಇರುಳು ಇಷ್ಟು ಬೇಗ ಮುಗಿದೋಯ್ತಾ? ಮನಮೋಹಕ ರೂಪದ ವಾಯುವಿನ ಸೋದರಿಯೋ ...
"ಕೊಡಗು ಜಿಲ್ಲಾ ೧೨ನೇಯ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೭" ಇದೇ ನವೆಂಬರ್ ದಿನಾಂಕ ೧೮, ೧೯ ರಂದು ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪಕ್ಕದಲ್ಲಿ ಇರುವ ಸರಕಾರಿ ಶಾಲೆಯ ವ...
ಲೋಕಪಾವನೆ ~~~~~~~~ ಸುರಿಯಿತು ಹೊನ್ನಿನ ಮಳೆಯಂತೆ ಬೆರೆಯಿತು ಮಣ್ಣನು ಮಧುವಂತೆ ಹರಿಯಿತು ಹಾಲಿನ ನೊರೆಯಂತೆ ಬೆರೆಯಿತು ಕಾವೇರಿ ಕಡಲ ಜೊತೆ ||ಪ|| ಬಳಸಿದ ಊರಿಗೆ ಬೆಳೆಯನು ನೀಡುತ ಬೆಳೆಸಿದ ಬೆಳೆಗೆ ಉಸಿರನು ಬ...