Posts

Showing posts from November, 2017

ಸಿ ಡಿ

ಶ್ರೀ ಪ್ರಕಾಶ್ ಅಂಬರಕರರು ತಮ್ಮಿಂದ ನಾವೆಲ್ಲಾ ಪಾವನರು ಎತ್ತಣ ಹಿರೇಕೆರೂರು ಎತ್ತಣ ಕೊಡಗಿನ ಡ್ರೈವರು ಎತ್ತಣಿಂದೆತ್ತಣ ಗೆಳೆತನ ತಂದಿತ್ತಿದೆ ದೈವಕಾರಣ ಅಲ್ಲಲ್ಲ ಮುಖಧರೆಯ ಕೃಪೆಯಿದುವೆ ಸಕಾರಣ ಪ...

ಜಾನಪದ ಚುಟುಕು

ಜಾನಪದ ಚುಟುಕುಗಳು ~~~~~~~~~~~~~ ಆತಂಗೆ ಬಾಳಿಲ್ಲ ಅಕ್ಕರ ತುಂಬೈತೆ ಬಾಳೆಲ್ಲ ಅಕ್ಕರ ಬಿಡದಿದ್ದರೂ ತನ್ನ ಅಕ್ಕರ ಉಕ್ಕಿ ಹರಿದೈತಿ ಅಕ್ಕರಗಾನ ಶಬ್ದಾರ್ಥ ~~~~~~ ಅಕ್ಕರ = ಅಕ್ಷರ-ಪ್ರೀತಿ- ನಾಲಿಗೆ ಕೆಳಗಿನ ನರ ಅಕ್ಕರಗಾನ= ...

ಗಝಲ್ ೬

ಗಝಲ್ ೬ ~~~~~~~ ಜಗದ ಸಕಲಕೂ ಮಾತೆ ಜನುಮದಾತೆ ಹೆಣ್ಣು ಗೆಳತಿ ಸರ್ವ ಜೀವ ಸಂಕುಲದ ಮಾತೆ ಜನುಮದಾತೆ ಹೆಣ್ಣು ಗೆಳತಿ ಧರಣಿ ಮಂಡಲದ ಸಮಸ್ತ ಸೃಷ್ಟಿಗೆ ಮೂಲ ಆದವಳು ಪುರುಷ ಪ್ರಕೃತಿಯ ಸಮ್ಮಿಲನಕೆ ಕುರುಹು ಆಗಿರುವ ಜ...

ಬೇರೇನೂ ಬೇಕಿಲ್ಲ

ಸ್ಪರ್ಧೆಗಾಗಿ ಬೇರೇನೂ ಬೇಕಿಲ್ಲ ~~~~~~~~~~ ಸರಸ ವಿರಸಗಳ ಸಮರಸವೇ ಜೀವನ ಇಲ್ಲದಿರೆ ಜೀವನ ತಾಳ ಮೇಳವಿಲ್ಲದ ಗಾಯನ ತಿರಿದು ತಿಂದರೂ ಸರಿ ಹಂಗಿನರಮನೆ ಬೇಡ ಮುರಿದು ಬಿದ್ದ ಸ್ನೇಹಕೆ ಮತ್ತೆ ಕೈ ಚಾಚಬೇಡ ಮುಲಾಜಿಗ...

ಮೈಸೂರಿನ ಸಮ್ಮೇಳನ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬೇಟಿಯಾದ ಕವಿಮನಗಳು ಅನೇಕ. ಕೊಡಗು ಜಿಲ್ಲೆಯ ಬಹುತೇಕ ಎಲ್ಲಾ ಕವಿಮನಗಳು ಆಗಮಿಸಿದರೂ ಬಹುತೇಕರು ಕೊನೆಯ ದಿನದಂದು ಆಗಮಿಸಿದ ಕಾರಣ ಬೇಟಿ ಅಸ...

ಓ ಇನಿಯ

    ಓ ಇನಿಯ ~~~~~~~~ ಕಾದಿಹೆನು ನಿನಗಾಗಿ ಓ ಇನಿಯ ಮರೆಯದೇ ಬಾರಯ್ಯ ನೀ ಸನಿಹ ಮರೆತಿಹೆಯ ಮರೆಯಾಗಿ ಓ ಗೆಳೆಯ ಜೊತೆ ಜೊತೆಗೆ ಒಲವ ಹರಿಸುವೆಯಾ||ಪ|| ಮನದಲ್ಲಿ ಮೂಡಿಹುದು ಭಾವನೆ ಆಸರೆಯ ಅರಸಿಹುದು ಕಾಮನೆ ಅತ್ತಿತ್ತ ...

ಗಝಲ್ ೫

ಗಝಲ್ -೫ ,~~~~~~, ಉರಿವ ಸೂರ್ಯನ ತುಣುಕಾದವಳು ನೀನಲ್ಲವೇ  ಧರತಿ ತನುವು ತಣಿಯಲೆಂದೇ ಯುಗಯುಗವ  ಕಾದವಳು ನೀನಲ್ಲವೇ ಧರತಿ ರವಿಯನ್ನೆ ಅನುಸರಿಸಿ ಅವನಿ ಎನಿಸಿಕೊಂಡವಳು ನೀನೇ ಅವರಿವರೆನ್ನದೇ ಸಮಾನತೆ ಮರೆತು ಮ...

ಮೊಗವಾಡ

ಮೊಗವಾಡ ~~~~~~~ ಮನುಷ್ಯನ ಮೊಗವೊಂದು ಶಿಲೆಯಂತೆ ಗುಡಿಯಲ್ಲಿಹ ಶಿಲೆಯೆಲ್ಲವೂ ದೇವರಂತೆ ನಗುನಗುತಿಹ ಮೊಗವದು ಮೊದಲಂತೆ ಒಳಗೊಳಗೇ ಅಡಗಿಹಿದು ಅರಿಯದಂತೆ ಮತ್ತೊಂದು ಮೊಗವಿದೆ ನಿಜವಂತೆ ನಗುವನ್ನೇ ಮುಖವಾಡ ...

ಸಮ್ಮೇಳನ ಭಾಗ ೨

ಪೊನ್ನಂಪೇಟೆ ಸಮ್ಮೇಳನ - ಭಾಗ ೨ ~~~~~~~~~~~~~ ಕಳೆದಿರುಳು ಹೊರಳಿ ಮರಳಿತು ಕನ್ನಡ ಕರುಳು ನಮ್ಮ ಮರುಳು ಮಹಿಳಾ ಗೋಷ್ಠಿ ಗೀತಗಾಯನ ಸಾಂಸ್ಕೃತಿಕ ಸೌರಭದ ತಿಲ್ಲಾನ ಅನೇಕತೆಯ ನಡುವೆ ಏಕತೆಯ ಬಹುಭಾಷೆಯ ನಡುವೆ ಕನ್ನಡವ...

ಪೆಚ್ಚುತನ

ಪೆಚ್ಚುತನ ~~~~~ ಒಂದಷ್ಟು ಹೆಚ್ಚೇ ಹುಚ್ಚುತನ ಇನ್ನೊಂದು ಹೆಜ್ಜೆ ಪೆಚ್ಚುತನ ಕಾಡುವದೈ ಮತ್ತೆ ಹೆಚ್ಚುತನ ಕಳೆದುಕೊಳ್ಳದಿರಿ‌ ತಮ್ಮತನ ನಾನೇ ಎಂಬುದ ಮರೆಯಿರಿ ನಾವೇ ಎಂದಂದು ಮೆರೆಸಿರಿ ದುಃಖ ನೋವನು ಮರೆ...

ಪ್ರಮಾದ

ಪ್ರಮಾದ ================= ಜಗದೊಳು ಇಂದು ವಾದವೇ ಮುಂದು ತಾಳಲಾರದೆ ಏನೂ ಯಾವೊಂದು ಚಿಲ್ಲರೆಗಾಗಿ ನಿರ್ವಾಹಕರೊಂದಿಗೆ ವಾದ ಬ್ಯಾಂಕಿನ ಸರತಿ ಸಾಲಿನಲ್ಲಿ ವಾದ ಕೌಂಟರಿನಲ್ಲಿ ಮತ್ತೆ ನೋಟಿಗೆ ವಾದ ಕಿಶೋರಿಯೆಡೆ ನೋಡಿ...

ತಲ್ಲಣ

ಹಸಿವು ಮೂರು ಹೊತ್ತಿನ ತಲ್ಲಣ ಬಡವನಿಗೆ ತುತ್ತು ಅನ್ನಕ್ಕಾಗಿ ತಲ್ಲಣ ಸಿರಿವಂತಗೆ ಹಣಕಾಯುವ ತಲ್ಲಣ ಇದು ಜಗತ್ತಿನ ದಿನನಿತ್ಯದ ತಲ್ಲಣ. ಕೋಟಿ ಕೋಟಿ ಕೂಡಿಟ್ಟುಕೊಂಡವರಿಗೆ ನೋಟು ಬದಲಾಯಿಸಲಾಗದ ತಲ್ಲಣ ...

ವೈಲೇಶ

ವೈಲೇಶ ಪಿ ಯೆಸ್   ಕೆ. ಬೋಯಿಕೇರಿ ಗ್ರಾಮ ಮತ್ತು ಅಂಚೆ  ವಿರಾಜಪೇಟೆ ತಾಲ್ಲೂಕು  ಕೊಡಗು ಜಿಲ್ಲೆ   ೫೭೧೨೧೮ ಜಂಗಮವಾಣಿ ಸಂಖ್ಯೆ ೯೪೮೧೮೮೩೧೯೪ e-mail Vaileshapsv@gmail.com

ದೇವಗೆ ಪತ್ರ

ದೇವಗೆ ಪತ್ರ ~~~~~~~ ಅರಿವು ನೀಡುವ ಮುನ್ನ ಮಕ್ಕಳಿಗೆ ಅವನ ಕರೆಗೆ ಓ ಗೊಟ್ಟು ಇಕ್ಕಳಕೆ ಅಮ್ಮನ ಜೊತೆಗೆ ಮಕ್ಕಳ ಸಿಕ್ಕಿಸಿ ಅವನೆಡೆ ಮರು ನುಡಿಯದೆ ಬಿಕ್ಕಳಿಸಿ ನಡೆದ ನನ್ನಪ್ಪನಿಗೆ ಪತ್ರ ಬರೆಯಲಾ ಕರ್ತವ್ಯದ ಕ...

ಚುಟುಕು

ಚುಟುಕು ~~~~~ ಮೂರ್ಹೊತ್ತು ಮರೆಯದೇ ಮುಕ್ಕುವವರು ಮುದುಕರಾಗಲಾರರು ಮೂರ್ಹೊತ್ತು ಮರೆಯದೇ ಮುಕ್ಕುವವರು ಮುದುಕರಾಲಾರರು ಯಾಕೆಂದರೆ ಮುದುಕರಾಗುವ ಮುನ್ನ ಮಣ್ಣು ಮುಕ್ಕುವರು

ನಾನು ಬೇಕಿಲ್ಲ

ನಾನು ಬೇಕಿಲ್ಲ ~~~~~~~~ ನಾನು ನಾನಾಗಿರಲಿಲ್ಲ  ನಾನು ಇರಲೇ ಇಲ್ಲ ನಾನು ನಾನಾಗುವ ಮುನ್ನ ಹೀಗಿರಲಿಲ್ಲ ನಾನು ನಾನಾಗಲು ಕಾರಣ ನಾನಲ್ಲ ನಾನು ನಾನಾಗಲು‌ ಕಾರಣರಾದವರು ಯಾರೆಂದು ತಿಳಿದಿಲ್ಲ ನಾನು ಎಲ್ಲಿಂದ ಬ...

ಮಾತೆ ವಾಗ್ದೇವಿ

ಮಾತೆ ವಾಗ್ದೇವಿ ~~~~~~~~ ಹಿಂದೆ ಗೈದ ಕಿಂಚಿತ್ತ್ ಪುಣ್ಯದಿಂದಲಿ ದೊರಕಿದೆ ಎನಗೀ ಭಾಗ್ಯ ಒಲಿದಿದೆಯಿಂದು ಕವಿವರೇಣ್ಯರ ಬಳಗದ ನಿರಂತರ ಗೆಳೆತನದ ಸೌಭಾಗ್ಯ ಎಳೆತನದಿ ಹಂಬಲವಿದ್ದೊಡೇನು ಫಲ ಬೆಂಬಲವ ಅರಿಯದೆ ...

ಗಝಲ್ ೪

ಗಝಲ್ ೪ ~~~~~~~ ನನ್ನದು ಎನ್ನದಿರು ನಿನ್ನದಿದು ನನ್ನದೇನು ಗೆಳೆಯ ನಿನ್ನದು ಎಂದೊಡೆ ಮತ್ತೆ ಮತ್ತಾರಿಗೂ ಪಾಲಿಲ್ಲ‌ ನನ್ನದೇನು ಗೆಳೆಯ ಇಹದೊಳಗೆ ತುಂಬಿರುವ ನುಡಿಯೆಂದರೆ ನನ್ನದು ನನ್ನದು ಇದರೊಳಗೆ ತುಂಬಿ ...

ಗುಟುಕು

ಗುಟುಕು ~~~~~ ಇರುಳು ಅರಳುವ ಮುನ್ನ ಸೇರಿರೆ ಗೂಡಿನೊಳು ಚೆನ್ನ ಅಂಬರ ಹೊಳೆಯುವ ಚಿನ್ನ ರವಿ ಜಾರಿದ ಮೇಲೆ ಇನ್ನೇನ ಸುತ್ತಲೂ ಬಿತ್ತಲು ಕತ್ತಲು ಸಾಧ್ಯವೇ ಕತ್ತೆತ್ತಿ ಕಾಣಲು ಮರಿಗೆ ತಿನಿಸು ತಿನಿಸಲು ಮತ್ತ...

ಚೀತ್ಕಾರ

ಚೀತ್ಕಾರ ~~~~~ ಕಿಚ್ಚು ಹಚ್ಚಿಬಿಡು ನಿನ್ನ ಆಸೆಗೆ ಹಚ್ಚದೇ ಬಿಡದೀ ಕಿಚ್ಚು ಚಿತೆಗೆ ಹೇಳಲಿ ಏನು ಮನುಜರೆದೆಗೆ ನಿನ್ನ ಮೋಜಿಗೆ ನನಗೆ ರೇಜಿಗೆ ಹಸಿದ ಹೊಟ್ಟೆಗೆ ಬರೆ ಎಳೆದೆ ಹೇಸಿಗೆ ಹುಟ್ಟಿಗೆ  ತೆರೆ ಕಳೆದೆ...

ನಗುವೇ ಆಳುವ ಕಾಲ

ನಗುವೇ ಆಳುವ ಕಾಲ ~~~~~~~~~~~ ನಗುವೇ ಆಳುವ ಕಾಲ ಅಳುವೇ ನಗುವಿನ ಬಲ ಅಮ್ಮ ಕಂಡು ಮಗುವ ಲೀಲ ಮಗುವಾಗಿ ಅಮ್ಮನ ಬಾಲ ಆಟ ಆಡಿ ಅಂಗನವಾಡಿ ಓದಿ ಓಡಿ ನಲಿ ನಲಿದಾಡಿ ಅಕ್ಷರಶಃ ಅಕ್ಕರೆ ಆಟವಾಡಿ ನಲಿದೆವು ನಾವು ಜತೆಗೂಡಿ  ಕ...

ನಭದೊಡೆಯ

ನಭದೊಡೆಯ ~~~~~~~~ ನಡುಗುತ್ತಾ ಎದ್ದ ನಭದೊಡೆಯ ನಸುಕಿನ ಜಾವದ ಚಳಿಗೆ ಮರುಕ್ಷಣವೇ ಮಲಗಿದ ಮಗದೊಮ್ಮೆ ಎದ್ದು ನಿಂತವಗೆ ಸಂಶಯ ಕಾಡಿತ್ತಾ  ಈ ಇರುಳು ಇಷ್ಟು ಬೇಗ ಮುಗಿದೋಯ್ತಾ? ಮನಮೋಹಕ ರೂಪದ ವಾಯುವಿನ ಸೋದರಿಯೋ ...

ಕನ್ನಡ ಸಾಹಿತ್ಯ ಸಮ್ಮೇಳನ

"ಕೊಡಗು ಜಿಲ್ಲಾ ೧೨ನೇಯ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೭" ಇದೇ ನವೆಂಬರ್ ದಿನಾಂಕ ೧೮, ೧೯ ರಂದು ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪಕ್ಕದಲ್ಲಿ ಇರುವ ಸರಕಾರಿ ಶಾಲೆಯ ವ...

ಲೋಕಪಾವನೆ

ಲೋಕಪಾವನೆ ~~~~~~~~ ಸುರಿಯಿತು ಹೊನ್ನಿನ ಮಳೆಯಂತೆ ಬೆರೆಯಿತು ಮಣ್ಣನು ಮಧುವಂತೆ ಹರಿಯಿತು ಹಾಲಿನ ನೊರೆಯಂತೆ ಬೆರೆಯಿತು ಕಾವೇರಿ ಕಡಲ ಜೊತೆ  ||ಪ|| ಬಳಸಿದ ಊರಿಗೆ ಬೆಳೆಯನು ನೀಡುತ ಬೆಳೆಸಿದ ಬೆಳೆಗೆ ಉಸಿರನು ಬ...

ಬಚ್ಚಿಟ್ಟ ಬಯಕೆ

ಬಚ್ಚಿಟ್ಟ ಬಯಕೆ ~~~~~~~~~ ಹೇಳಿಬಿಡು ಮನದ ಮಾತುಗಳ ಅಳಿದ ಮಧುರ ಸವಿನೆನಪುಗಳ ಭಯ ಬೇಕಿಲ್ಲ. ಹೃದಯ ಮಲ್ಲಿಗೆ ಬಚ್ಚಿಟ್ಟು ಹೊತ್ತೊಯ್ಯುವೆ ಎಲ್ಲಿಗೆ ತೊಟ್ಟೆ ಬಟ್ಟೆ ಮನ ಹಾರುವ ಚಿಟ್ಟೆ ! ಮುಚ್ಚಿದ ಬಟ್ಟೆ ಬಯಕೆ ತ...

ಹಂಬಲ

ಹಂಬಲ =========================== ಚಂದಮಾಮನ ಕಾಣುವಾಸೆ ಎನಗೂ ತೋರಿಸಬಾರದೆ ಗೆಳತಿ ನಿನ್ನ ಮಗುವಿಗೂ ಮರೆಯಲಾಗದು ನೆನಹು ಎಳೆತನದಿ ಅಮ್ಮ ಉಣಲಾರನೆಂದು ತೋರಿಸಿದರೂ ಗುಮ್ಮ ಬರುವನೆಂದರೂ ಉಣದೇ ಕಾಡಿದಾಗಲೇ ಬಾನಂಗಳದ ಚಂದಿರನ ...