Posts

Showing posts from July, 2018

ಗ್ರಹಣ

ಗ್ರಹಣ ~~~~ ಗ್ರಹಣಕ್ಕಾಗಿ ಬೇಡ ಹಗರಣ ಸೌರಮಂಡಲವಲ್ಲ ರಣಾಂಗಣ ಮೂಢನಂಬಿಕೆಯ ಅನುಕರಣ ಸ್ವಚ್ಛ ಮನಸ್ಸಿನ ವೃಥಾ ಅಪಹರಣ ನೀರು ನಿಡಿ ಅಡುಗೆ ಬಡಿಗೆಯನೆಲ್ಲ ಬಿಸುಟುಬಿಡಿ ಎಂದು ಅಂದವರೆಲ್ಲಾ ಕೇಳಿ ಮನದ ಅಳುಕು...

ಗುರುವಿಗೆ ಶರಣು

ಗುರುವಿಗೆ ಶರಣು ~~~~~~~~~ ಅರಿವಿನ ಅರಿವೆಯ ತೊಡಿಸಿದ ಗುರುವಿಗೆ ಶರಣು| ಅರಿಯದೇ ಹಣತೆಯ ಉರಿಸಿದ ಹಿರಿಯಗೆ ಶರಣು ||ಪ|| ಅಜ್ಞಾನದ ಕಿಡಿಯನು ತೊಡೆದಿಹ ಅನುಜಗೆ ಶರಣು| ವಿಜ್ಞಾನದ ಬೆರಗನು ಬಡಿಸಿದ ಕಲಂರಿಗೆ ಶರಣು ||೧|| ...

ಕಾರ್ಗಿಲ್ಲು ನೀರ್ಗಲ್ಲು

ಕಾರ್ಗಿಲ್ಲ ನೀರ್ಗಲ್ಲು ~~~~~~~~~~ ಉಂಗುರುವೊಂದು‌| ಕಾದಿತ್ತಾ ಗೆಳೆಯ| ನೀನೆಂದು ಬರುವೆಯೆಂದು| ಕಾತರದಿ ತಳಮಳಿಸಿ|ಹಾಡುತ್ತಾ ಇನಿಯ‌ ನಿನ್ನ ಬೆರಳ  ಸೇರಲೆಂದು||ಪ|| ಎಳೆತನದ ಬಡತನಕೆ| ಬೆದರಿದಾ ಜೀವ| ಸೇನೆಯ ಅಪ್ಪ...

ಆಡುವ ಕೂಸು

ಆಡುವ ಕೂಸು ~~~~~~~~ ಆಡುವ ಕೂಸಿಗೆ ಕಾಡುವ ಕೂಸು ನಾನೇ ತೊಳೆದಿರುವೆ ಕಕ್ಕ ಸೂಸು ಅಯ್ಯೋ ಹಸಿವಿನಲಿ ಅಳುತಲಿದೆ ಕೊಡಲಾದರೂ ಇದೆ ಎನ್ನಲೇನಿದೆ ಅಮ್ಮನಿಟ್ಟ ಅಂಬಲಿ ಮುಗಿದಿದೆ ಅಪ್ಪ ಕೊಟ್ಟ ಪಾವಲಿ ಕರಗಿಸಿದೆ ತಮ...

ಸಂರಕ್ಷಕರು

ಸಂರಕ್ಷಕರು ~~~~~~ ಜಗದೆಲ್ಲವನು ರಕ್ಷಿಸುವವರು ರಕ್ಷಣೆಯ ಕೊರತೆಯುಳ್ಳವರು ತಮ್ಮದೇ ರಕ್ಷಣೆಗೆ ಭಯ ಬಿದ್ದವರು ಇವರೇ ನಾಡಿನ ಸಂರಕ್ಷಕರು ದುರಂತಗಳಿಗೆ ಬಲಿಬಿದ್ದವರು ದೂಷಣೆಗೆ ಬಲಿಯಾದವರು ದೋಷಭರಿತರ ಶ...

ಗಝಲ್ ೩೮

ಗಝಲ್ : ೩೮ ~~~~~~~~ ಕನ್ನೆ ನಿನ್ನ ಕೆನ್ನೆ ಗುಳಿಯಲಿ ನಾ ಕರಗಿ ಹೋದವನೆ ನಿನ್ನೆ ಎನ್ನ ಹೃದಯದೆದೆಯಲಿ ನಿನ್ನ ಮರೆತೆಯೇನೆ ನಗುವ ವದನ ಚೆಲುವ ಸದನ ನಿನ್ನಿಂದಾಗುವುದು ನಿನ್ನೊಲುಮೆ ಹಣತೆ ಬಾಳ ಬೆಳಗುವುದೆಂದಿಗೇ...

ಸರ್ಕಾರಿ ಕನ್ನಡ ಶಾಲೆ ಉಳಿಸಿ

ಸರ್ಕಾರಿ ಕನ್ನಡ ಶಾಲೆ ಉಳಿಸಿ ~~~~~~~~~~~~~~~ ಭಯಾನಕ ಅವರ ಪೀಸು ಪೋಸು ಮೇಳ ಲಕ್ಷ ಲಕ್ಷ ಕಟ್ಟಿಸಿಲು ಮಿಥ್ಯೆಯ ಮುತ್ತುಗಳ ಪೋಣಿಸಿ. ಬಿಕ್ಷೆ ಎತ್ತಿದಂತೆ ಬರೆಸಿದ ಬಿಲ್ಲುಗಳು ಸಾವಿಗೂ ಭಯ ಖಾಸಗಿಯವರ ಶಾಲೆಗಳು ನೋಟ್ಸ...

ದಡ್ಡ ದಡ್ಡ

ದಡ್ಡ ದಡ್ಡ ~~~~~ ಮಂಜೂರು "ಮಾಡಲಾಗಿ" ಇಲ್ಲಿಗೆ ನಿಲ್ಲಿಸಿದೆ ಈಗ ಹೇಳಿ ವ್ಯಾಪಾರ ಮಾಡಬೇಕಾಗಿದೆ ಕೊಟ್ಟಿದ್ದು ಇಷ್ಟವಾದರೆ "ದೆ" ಸೇರಿಸುವುದೆ ಇಲ್ಲದಿದ್ದರೆ "ಲ್ಲ" ಎಂದಾದರೆ ಸಾಕಾಗುವುದೆ ಅದಕ್ಕಿಷ್ಟು ಇದಕ...

ಲೇಖನ ಸ್ಪರ್ಧೆಗಾಗಿ ನಿವೃತ್ತಿ ಮಿತಿ

ಉನ್ನತ ಸಂಸ್ಥೆಗಳಲ್ಲಿ ಅನುಭವಿಗಳ, ಜ್ಞಾನಿಗಳ ಅಗತ್ಯ ಬಹಳಷ್ಟಿದೆ. ಆದರೆ ಅದಕ್ಕಾಗಿ ನಿವೃತ್ತಿಯ ವಯೋಮಿತಿ ಏರಿಕೆ ಮಾಡುವುದು  ಸರಿಯೇ                    ನಿಜವಾಗಿಯೂ ನನಗೂ ಒಮ್ಮೊಮ್ಮೆ ಅನಿಸಿದ್ದ...

ಧರಿತ್ರಿ ಮತ್ತು ಧರಣಿ

ಧರಿತ್ರಿ ಮತ್ತು ಧರಣಿ ~~~~~~~~~~~~~~~ ಮುತೈದೆ ಮಡಿಲಿಗೆ ಕೋಟಿ ಮುತ್ತುನೀದು ಲೆಕ್ಕವಿಡದ ಜೀವಜಾಲಕೆ ಜೀವಜಲವಿದು ಸುರಿದ ಹರಿದ ಹನಿಗಳನೆಣಿಸಿ ಹರಡಿಹುದು ವರುಷದ ಹರುಷವ ಮತ್ತೆಳೆದು ತಂದಿಹುದು ಬರಿದಾಗಿ ಒಣಗಿ ಬ...

ಹಿಮದಾಸ್ ಸಾಂಗ್

ಹಿಮದಾಸ್ ಸಾಂಗ್ ~~~~~~~~~~~ ಪಿ ಟಿ ಉಷಾ ಮಿಲ್ಕಾ ಸಿಂಗ್ ಮಹಮ್ಮದ್ ಅನಾಸ್ ಕಿಂಗ್ ಇವರಿಗೆಲ್ಲಾ ಸಧ್ಯ ಸಣ್ಣ ಟಾಂಗ್ ಇದೀಗ ಹಿಮದಾಸ್ ಸಾಂಗ್ ಹಿಮ ಹೊದ್ದು ಮಲಗಿದ್ದ ಅಥ್ಲೆಟಿಕ್ ಹಿಮದಾಸ್' ರಿಂದ ದೊರಕಿದೆ ಕಿಕ್ ಹಿಂ...

ಚುಟುಕು

ಚುಟುಕು ~~~~~ ಯುಗಾದಿ ಕಾರಣ ಬಾಗಿಲಿಗೆ ತೋರಣ ಒಬ್ಬಿಟ್ಟು ಹೂರಣ ಹಬ್ಬದ ಕಾರಣ ನಾವಿಬ್ಬರೂ ಹೈರಾಣ. ..ವೈಲೇಶ... 15/7/2016

ವಿಧಿ ವಿಪರೀತ

ವಿಧಿ ವಿಪರೀತ ~~~~~~~~ ಏನೀ ವಿಪರ್ಯಾಸ ವಿಧಿ ವಿಪರೀತದ ವಿಷ ಇದ್ದವೆರಡೂ ಕೂಸಿನೆಡೆಗೆ ಕಣ್ಣು ಬಿತ್ತೇ ಜವರಾಯಗೆ ಕುಲಪುತ್ರನವನಿಲ್ಲ ಮಿಗೆ ಕನ್ಯಾದಾನವು ಇನ್ಹೇಗೆ ಬಾಳಿನಾಸರೆಯು ಹೋಗೆ ಬಾಳುವಾಸೆಯು ಮೃತ್...

ಗಝಲ್ : ೩೭

ಗಝಲ್ : ೩೭ ~~~~~~~ ಮುಂಜಾನೆಯ ಮಂಜಿನಂತೆ  ಕರಗುತಿದೆ ನಿಮ್ಮ ನೆನಪು ಕಾಲಚಕ್ರದ ಜೊತೆಗೆ ಮಾಸಿ ಮರೆಯಾಗಿದೆ ನಿಮ್ಮ ನೆನಪು ಅಪ್ಪನ ಬೆರಳ್ಹಿಡಿದು ನಡೆದ ಹರ್ಷ ಕಾಣೆಯಾಗಿದೆಯಿಂದು ಅಮ್ಮನೆದೆಗೂಡಿನ ಬಿಸಿಯ ಮರೆ...

ದೀಪ ಬದುಕು

ದೀಪ ಬದುಕು ~~~~~~~~~ ಬದುಕಬೇಕು ದೀಪದಂತೆ|ಬೇದ ಭಾವ ಬೆರೆಯದಂತೆ| ಅರಿವು ಜಗಕೆ ಹಂಚುವಂತೆ| ದುಃಖ ನೋವ ಮರೆಸುವಂತೆ| ಸರ್ವರೊಲವು ಪಡೆಯುವಂತೆ|ಜಗಕೆ ಒಲವ ನೀಡುವಂತೆ||ಪ|| ಹಿರಿಯರೇನು| ಕಿರಿಯರೇನು| ಬೇದ ತೋರದಂತೆ| ಜಾತ...

ಜನುಮ ದಿನ

ಸುತ್ತ ಮುತ್ತ ಹೊಗೆಸೊಪ್ಪು ನದಿಯ ನೀರು ಎಣ್ಣೆಗೆಂಪು ಬೀಸೋ ಗಾಳಿ ತಂಪು ತಂಪು ಸೋನೆ ಮಳೆಗೆ ಕೆಸರ ಪಂಪು  ಕಾಡುತಿದೆ ಅವ್ವನ ನೆನಪು ಅಪ್ಪನ ಮಾತುಗಳ ತಂಪು ಒಲವಿನ ಅಣ್ಣ ಅತ್ತಿಗೆಯರು ಇವೆರಡು ಜಾಗವ ತುಂಬ...

ಗಝಲ್ ೩೬

ಗಝಲ್ ೩೬ ~~~~~~~ ಓ ಮದನಿಕೆ ನಿನ್ನಿಂದ ನಮ್ಮ ಬಾಳಂದವಾಗಿದೆ  ಎಂಬೆನು ಸಖಿ ನಿನ್ನ ಮನಸಿಗೆ ನನ್ನಿಂದ ಬಲು ಘಾಸಿಯಾಗಿದೆ ಎಂಬೆನು ಸಖಿ ನೂರಾರು ದುಃಖಗಳ ನಾವೆಯೊಳು ನಾನಂದು ಮುಳುಗಿದ್ದೆ ನೀ ಬರದಿರೆ ಮತ್ತೆಲ್ಲ...

ಕವಿ ಕಾವ್ಯ ಸಂಭ್ರಮ

ಬಹು ವರ್ಷಗಳ ನಿರೀಕ್ಷೆ ಒಂದಷ್ಟು ಪುಸ್ತಕಗಳನ್ನು ಮಸ್ತಕಕ್ಕೆ ಇಳಿಸಿ ಮತ್ತಷ್ಟು ಅಕ್ಷರಗಳ ಜೊತೆಗೆ ಆಟವಾಡುತ್ತಾ ಕಡಲೊಡಲಿನ ಜಲಸಂಪತ್ತಿನ ಹನಿಯಲ್ಲಿ ಒಂದು ಸೂಜಿಮೊನೆಯಷ್ಟು  ಕವನಗಳನ್ನು ಮಸ್ತಕದ...

ವಾರ್ತೆ

ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕೆ. ಬೋಯಿಕೇರಿ ಗ್ರಾಮದ ವೈಲೇಶ ಪಿ ...