ಗ್ರಹಣ ~~~~ ಗ್ರಹಣಕ್ಕಾಗಿ ಬೇಡ ಹಗರಣ ಸೌರಮಂಡಲವಲ್ಲ ರಣಾಂಗಣ ಮೂಢನಂಬಿಕೆಯ ಅನುಕರಣ ಸ್ವಚ್ಛ ಮನಸ್ಸಿನ ವೃಥಾ ಅಪಹರಣ ನೀರು ನಿಡಿ ಅಡುಗೆ ಬಡಿಗೆಯನೆಲ್ಲ ಬಿಸುಟುಬಿಡಿ ಎಂದು ಅಂದವರೆಲ್ಲಾ ಕೇಳಿ ಮನದ ಅಳುಕು...
ಸಂರಕ್ಷಕರು ~~~~~~ ಜಗದೆಲ್ಲವನು ರಕ್ಷಿಸುವವರು ರಕ್ಷಣೆಯ ಕೊರತೆಯುಳ್ಳವರು ತಮ್ಮದೇ ರಕ್ಷಣೆಗೆ ಭಯ ಬಿದ್ದವರು ಇವರೇ ನಾಡಿನ ಸಂರಕ್ಷಕರು ದುರಂತಗಳಿಗೆ ಬಲಿಬಿದ್ದವರು ದೂಷಣೆಗೆ ಬಲಿಯಾದವರು ದೋಷಭರಿತರ ಶ...
ಸರ್ಕಾರಿ ಕನ್ನಡ ಶಾಲೆ ಉಳಿಸಿ ~~~~~~~~~~~~~~~ ಭಯಾನಕ ಅವರ ಪೀಸು ಪೋಸು ಮೇಳ ಲಕ್ಷ ಲಕ್ಷ ಕಟ್ಟಿಸಿಲು ಮಿಥ್ಯೆಯ ಮುತ್ತುಗಳ ಪೋಣಿಸಿ. ಬಿಕ್ಷೆ ಎತ್ತಿದಂತೆ ಬರೆಸಿದ ಬಿಲ್ಲುಗಳು ಸಾವಿಗೂ ಭಯ ಖಾಸಗಿಯವರ ಶಾಲೆಗಳು ನೋಟ್ಸ...
ಹಿಮದಾಸ್ ಸಾಂಗ್ ~~~~~~~~~~~ ಪಿ ಟಿ ಉಷಾ ಮಿಲ್ಕಾ ಸಿಂಗ್ ಮಹಮ್ಮದ್ ಅನಾಸ್ ಕಿಂಗ್ ಇವರಿಗೆಲ್ಲಾ ಸಧ್ಯ ಸಣ್ಣ ಟಾಂಗ್ ಇದೀಗ ಹಿಮದಾಸ್ ಸಾಂಗ್ ಹಿಮ ಹೊದ್ದು ಮಲಗಿದ್ದ ಅಥ್ಲೆಟಿಕ್ ಹಿಮದಾಸ್' ರಿಂದ ದೊರಕಿದೆ ಕಿಕ್ ಹಿಂ...
ಸುತ್ತ ಮುತ್ತ ಹೊಗೆಸೊಪ್ಪು ನದಿಯ ನೀರು ಎಣ್ಣೆಗೆಂಪು ಬೀಸೋ ಗಾಳಿ ತಂಪು ತಂಪು ಸೋನೆ ಮಳೆಗೆ ಕೆಸರ ಪಂಪು ಕಾಡುತಿದೆ ಅವ್ವನ ನೆನಪು ಅಪ್ಪನ ಮಾತುಗಳ ತಂಪು ಒಲವಿನ ಅಣ್ಣ ಅತ್ತಿಗೆಯರು ಇವೆರಡು ಜಾಗವ ತುಂಬ...
ಗಝಲ್ ೩೬ ~~~~~~~ ಓ ಮದನಿಕೆ ನಿನ್ನಿಂದ ನಮ್ಮ ಬಾಳಂದವಾಗಿದೆ ಎಂಬೆನು ಸಖಿ ನಿನ್ನ ಮನಸಿಗೆ ನನ್ನಿಂದ ಬಲು ಘಾಸಿಯಾಗಿದೆ ಎಂಬೆನು ಸಖಿ ನೂರಾರು ದುಃಖಗಳ ನಾವೆಯೊಳು ನಾನಂದು ಮುಳುಗಿದ್ದೆ ನೀ ಬರದಿರೆ ಮತ್ತೆಲ್ಲ...
ಬಹು ವರ್ಷಗಳ ನಿರೀಕ್ಷೆ ಒಂದಷ್ಟು ಪುಸ್ತಕಗಳನ್ನು ಮಸ್ತಕಕ್ಕೆ ಇಳಿಸಿ ಮತ್ತಷ್ಟು ಅಕ್ಷರಗಳ ಜೊತೆಗೆ ಆಟವಾಡುತ್ತಾ ಕಡಲೊಡಲಿನ ಜಲಸಂಪತ್ತಿನ ಹನಿಯಲ್ಲಿ ಒಂದು ಸೂಜಿಮೊನೆಯಷ್ಟು ಕವನಗಳನ್ನು ಮಸ್ತಕದ...
ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕೆ. ಬೋಯಿಕೇರಿ ಗ್ರಾಮದ ವೈಲೇಶ ಪಿ ...