Posts

Showing posts from April, 2018

ಹೆಣ್ಣಲ್ವಾ

ಹೆಣ್ಣಲ್ವಾ! ~~~~~ ಹುಟ್ಟಿದ್ ಮನೆ ಬುಟ್ಟು ಅಪ್ಪ ಅಮ್ಮ ಅಕ್ಕ ತಂಗೇರು ಗೆಳ್ಯ ಗೆಳ್ತಿ  ಅಣ್ಣ ತಮ್ಮ ಊರು ಕೇರಿ ನಲ್ಲಿ ಬಾವಿ ಕೆರೆ ಕೊಳ್ಳ ಎಲ್ಲಾ ಒತ್ತಟ್ಟಿಗಿರಿಸಿ ನಡ್ದೇ ಬುಟ್ಳಲ್ಲಾ ಅದ್ಕೇಯ ಯೋಳೋದು ಹೆಣ...

ಗಂಡ್ ಬತ್ತೂ

ಗಂಡ್ ಬತ್ತೂ ~~~~~~~~ ತಿಂಗ್ಳ್ ಹಿಂದೆ ತಂಗ್ಳ್ ಉಣ್ಣೊ ಹೊತ್ಗೆ ಮೂರಾಳ್ ಜೊತೆಗ್ ಬಂದ್ರಲ್ಲಾ ಮೆತ್ಗೆ ಇರೋದ್ ಒಂದೇ ಬಾಗ್ಲು ಮನೆಗೆ ಅವ್ವಿಲ್ಲ ಅವ್' ನಂತ ವಿಶಾಲಕ್ಕ ಮಗ್ಗಲ್ ಮನೆಯಾಗ್ ಅವ್ಳೆ. ಹಕ್ಳ್ ಮಾತ್ಗೆ ಬ...

ಮನೆಯಲ್ಲಿ ಅವಳಿಲ್ಲ

ಮನೆಯಲ್ಲಿ ಅವಳಿಲ್ಲ ~~~~~~~~~~~ ಅಪ್ಪ ಅಮ್ಮ ತಮ್ಮ ತಂಗಿ ಇದ್ದರೂ ಅಂದೂ ನನಗೆ ಎಲ್ಲರ ಪ್ರೀತಿಯ ಜೊತೆಗೆ ಬಿದ್ದೆನು ಮಡದಿ ಪ್ರೀತಿಗೆ ಹೆತ್ತವರು ಅಗಲಿದರು ಒಡಹುಟ್ಟು ಕರಗಿದರು ಎಲ್ಲರೂ ಅಗಲಿ ಕೊನೆಗೆ ನಡೆದು ಬಿ...

ಅವನಲ್ಲ ಸಖ

ಅವನಲ್ಲ ಸಖ ~~~~~~~ ಮೊಗದಲಿ ನಗೆಯ ಮಂದಹಾಸವಿದೆ ಮನದಲಿ ಯಾತನೆ ತುಂಬಿ ನಿಂತಂತಿದೆ ಉದರದ ಕಿಚ್ಚದು ಅತ್ತಿತ್ತ ಎಡತಾಕುತಿದೆ ಹುಡುಗು ಬುದ್ದಿಯ ಮಕ್ಕಳ ದೇನಿಸುತಿದ್ದೆ. ದೈನೇಶಿಯವನ ದುಃಖಿತ ಮೊರೆ ಬವಣೆ ಎಡಬ...

ಮನವೇ ಕಳಂಕ

ಮನವೇ ಕಳಂಕ ~~~~~~~~ ಮನವು ಹೊರಳಿ ಹೊಲಸು ಬೆರೆತು ಕೊಳೆತ ಕಾಮದ ನಾಥವು ಮೊಳೆತು ಮೊಗ್ಗಿನ ಮನಸ್ಸಿನ ಅಳಿದ ಚೀತ್ಕಾರ  ಅರಳದೆ ಆಕಾರ ಸಮಸ್ತವು ನಕಾರ ಛಲದ ಬೋಗ ಅಳಿಸಿತು ಸುಯೋಗ ಅವರಿವರ ಜಿಹ್ವೆಗೆ ಆಲಾಪದ ಯೋಗ ಯೋಗ...

ನವ ಶಕುನಿಗಳು

ನವ ಶಕುನಿಗಳು ~~~~~~~~~ ಮುಂದುವರಿದಿದೆ ಶಕುನಿ ಸಂತತಿ ತಾನರಿಯದೆಯೆ ತನ್ನವರಧೋಗತಿ ಮುಗ್ಗರಿಸಿದರೆ ಶನಿ ಪಿನಕವಾಗುತಿ ಕಳೆದುಕೊಳ್ಳದಿರಿ ತಮ್ಮಯ ಮತಿ ಅಗುಳಗಳ ಎಸೆದು  ಶಿಕ್ಷಿಸಿದರಂದು ಎಷ್ಟೆಣಿಸಿದರೂ ಅ...

ಗಝಲ್ : ೩೦

ಗಝ಼ಲ್ : ೩೦ ~~~~~~~~ ನಿತ್ಯ ಮೂರು ಹೊತ್ತು ನೊಗವನ್ನೆಳೆದ ಬಸವಣ್ಣ ಯಾರನ್ನೂ ಸಾಕಿದೆ ಎನಲಿಲ್ಲ ಸತ್ತು ಬದುಕಿ ಹೆತ್ತ ತಾಯಿಯೂ ಎದೆ ಹಾಲು ನೀಡಿ ನಿನ್ನನ್ನು ಸಾಕಿದೆ ಎನಲಿಲ್ಲ ಸರ್ವ ಕಾಲಕೆ ಚರಾಚರಗಳಿಗೆಲ್ಲಾ ತ...

ಜಗದ ಅಣ್ಣ

ಜಗದ ಅಣ್ಣ ಭೀಮಣ್ಣ ~~~~~~~~~~~~ ಊರು ಕೇರಿಯೊಳಗೆ ಬಿಡದವರಂದು ಕೇರಿ ಮನೆ ಮನೆಯೊಳಗೆ ಬಂದರಿಂದು ಮುಗಿದು ಕರವನು ನಮ್ಮೆದುರು ನಿಂದು ಮನವಿ ಮಾಡುತಿಹರು ಮತವ ನೀಡಿರೆಂದು ನೀರು ನೆರಳಿಗೆ ಅಂದು ಕೂಡದವರು ನೀರು ನೆರ...

ಹಲವು ಬಣ್ಣ

ಹಲವು ಬಣ್ಣ ~~~~~~~ ಕಿರುನಗೆಯೇ ಮಿಗಿಲಾಯ್ತು ನಗಲು ಹುಸಿನಗೆಗೂ ಮಿಗಿಲಿಲ್ಲ  ಅಮಲು ಕಿಡಿನುಡಿಯ ನುಡಿವುದೇ ತೆವಲು ಹಿರಿಕಿರಿಯ ಮನವೆರಡು ಕವಲು ಭಾವನೆಯೇ ಮನಸ್ಸಿಗೆ  ಕಾವಲು  ನಾನೇ ಮಿಗಿಲು ಎಂದಾಗದಿರಲು ...

ಹಲವು ಬಣ್ಣ

ಹಲವು ಬಣ್ಣ ~~~~~~~ ಕಿರುನಗೆಯೇ ಮಿಗಿಲಾಯ್ತು ನಗಲು ಹುಸಿನಗೆಗೂ ಮಿಗಿಲಿಲ್ಲ  ಅಮಲು ಕಿಡಿನುಡಿಯ ನುಡಿವುದೇ ತೆವಲು ಹಿರಿಕಿರಿಯ ಮನವೆರಡು ಕವಲು ಭಾವನೆಯೇ ಮನಸ್ಸಿಗೆ  ಕಾವಲು  ನಾನೇ ಮಿಗಿಲು ಎಂದಾಗದಿರಲು ...

ಕಮ್ಮಟ

ಅದೊಂದು ಅಪರೂಪದ ಅಪೂರ್ವ ಅನುಭವ. ಇಲ್ಲಿಯವರೆಗೆ ಕೇವಲ ನಾಲ್ಕು ಜನ ಕುಳಿತು ಮಾಡುವ ಕವಿಗೋಷ್ಟಿಯಿಂದ ಮೊದಲ್ಗೊಂಡು ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ ಅನುಭವ ಮಾತ್ರ ಇತ್ತು.  ಆದರೆ ದಿನಾಂಕ ೧೪/೪/೨೦೧೮ರಿಂದ ೧೫/೪/೨೦೧೮ ರವರೆಗೆ ನಮ್ಮ ಬಳಗ ಅಂದರೆ #ಸಮರ್ಥ_ಕನ್ನಡಿಗರು ವತಿಯಿಂದ ನಡೆದ #ವಿಶ್ವ_ಕನ್ನಡ_ಕಾವ್ಯ_ಕಮ್ಮಟದ ಅನುಭವ ನಿಜವಾಗಿಯೂ ಅದೊಂದು  ಅವಿಸ್ಮರಣೀಯ ಅನುಭವ ಎನ್ನಬಹುದು ಅದರ ಉದ್ಘಾಟನೆಗೆಂದೇ ಸೈಕಲ್ ಕವಿ ಎಂದೇ ನಾಮಾಂಕಿತರಾದ ಸುಮಾರು ೪೦೦೦೦ ಕವಿತೆಗಳನ್ನು ಬರೆದು ಬರೆದು ಸುಮಾರು ೨೦೦೦೦ ಹಾಡುಗಳಾಗಿ ಪರಿವರ್ತನೆ ಹೊಂದಿ ನಲ್ವತೈದಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದವರು ೧೧ನೇ ದಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಕರಾಗಿದ್ದ ಡಾ|| ವಿ ಸಿ ಐರಸಂಗ ಇವರು ಆಗಮಿಸಿದ್ದರು. ಬಾಗಲಕೋಟೆ ಜಿಲ್ಲೆಯ ಸಿದ್ದಪ್ಪ ಸಾಬಣ್ಣ ಬಿದರಿ ಇವರು ಅಶು ಕವಿಗಳು ಶಾಲೆಯ ಮೆಟ್ಟಿಲು ಹತ್ತದ ಕೇವಲ ಸಹಿ ಮಾಡುವಷ್ಟು ಅಕ್ಷರ ಕಲಿತಿರುವ ಇವರು ಪಟಪಟನೆ ಅರಳು ಹುರಿದಂತೆ ಕವನಗಳನ್ನು ಹಾಡುಗಳನ್ನು ಹೇಳುವ ರೀತಿಗೆ ನಿಬ್ಬೆರಗಾಗದವರಿಲ್ಲ. ಮಹಂತಪ್ಪ ಮೇಟಿಗೌಡ ಅಮರಾವತಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ| ದೊಡ್ಡರಂಗೇಗೌಡರು ಇಂತಹ ವ್ಯಕ್ತಿಗಳ ಸಾಂಗತ್ಯ.  ತನ್ನ ಮಾತೃಭಾಷೆ ಬೇರೇಯೇ ಆದರೂ ಅತ್ಯಂತ ಸ್ಪುಟವಾಗಿ ಕನ್ನಡದ ಹಾಡುಗಳನ್ನು ಹಾಡುವ ಕಾಸರಗೋಡಿನ ಮಿತ್ರ ಮಹಮ್ಮದ್ ನೌಷಾದ್  ಮ...

ದೊಂಬರಾಟ

ದೊಂಬರಾಟ ~~~~~~~ ಪೂರ್ವಾಗ್ರಹ ಪೀಡಿತರಿಗೆ ಒಳಿತಾಗಲಿ ಆಗ್ರಹ ಎಂಬುದು ಮನದಲಿ ಅಳಿಯಲಿ ನಾವೆಷ್ಟೇ ಬದಲಾದರೂ ನಡೆನುಡಿಯಲಿ ಸ್ವಲ್ಪವೂ ಬದಲಾಗದು ಅವರೆದೆಯಲಿ ಅದ ಹಿಡಿದೇ ಮತ್ತೆ ಕೆಲವರ ಉಪನ್ಯಾಸ ಅರಿತಿದ್ದ...

ಮನೆ ಕಟ್ಡಿ ನೋಡು

ಆತನಿಗೆ ಯಾವುದೇ ಒಂದು ಕೆಲಸವನ್ನಾದರೂ ಸರಿಯೇ ಒಳಹೊರಗು ಅರಿತು ಎಚ್ಚರಿಕೆಯಿಂದ ಹದಗೆಡದಂತೆ ಮಾಡುವ ಹವ್ಯಾಸ.

ಸ್ಪರ್ಧೆಗಾಗಿ ಕ್ಷಣದ ಅಡ್ಡೆ

ಚಿತ್ರ ಕವನ ಸ್ಪರ್ಧೆಗಾಗಿ ಕ್ಷಣದ ಅಡ್ಡೆ ~~~~~~ ನೇಸರನ ಬಿಸಿಯುಸಿರಿಗೆ ಬೆವತು ಶರಧಿಯ ಸರಹದ್ದನು ಮರೆತು ನೀಲಗಗನಕೆ ನಡೆದೆವು ಸೋತು ನಾವಿಬ್ಬರೂ ಅಗಲಿದಂತಾಯ್ತು ಗುರುತ್ವಾಕರ್ಷಣೆಯ ಮೀರಿ ನಿರ್ಭಾರದ ನಿ...

ಕಾರಣವಿಲ್ಲದೇ ?

ಕಾರಣವಿಲ್ಲದೇ? ~~~~~~~~~ ಮನ ಮನಗಳ ನಡುವೆ ಮನಸ್ತಾಪ ಮೂಡಿ ಏರಿದೆ ಜಗದ ಉರಿ ತಾಪ ಸುರಿದರು ಕೆಲವರು ಬಾರೀ ಉಪ್ಪ ಮತ್ತೆ ಹಲವರು ಚೆಲ್ಲಿ ತಾ ಬಿಸಿ ತುಪ್ಪ  ಹುಡುಗಾಟಕೆ ಈಡುಗಾಯಿ ಒಡೆದು ಹುಳುಕಾಗಿ ಬೆಳೆದು ಕೋಪವ ಹ...

ಲಿವಿಂಗ್ ಟು ಗೆದರ್

ಸ್ಪರ್ಧೆಗಾಗಿ ಲಿವಿಂಗ್ ಟು ಗೆದರ್ ಸಾಧಕ ಬಾದಕಗಳೆಂಬ ವಿಷಯದ ಬಗ್ಗೆ ಇದೊಂದು ವಿಚಾರ ನನಗೆ ಸೋಜಿಗವೇ ಲೀವಿಂಗ್ ಟು ಗೆದರ್. ಅದರಲ್ಲೂ ಒಂದು ಗಂಡು ಒಂದು ಹೆಣ್ಣು ಮದುವೆಯಾಗದೇ ಒಟ್ಟಿಗೆ ಜೀವಿಸುವುದು. ಅಲ್...

ರೋಮಾಂಚನ

ರೋಮಾಂಚನ ~~~~~~~~ ದೂರ ತೀರವ ದಾಟಿ ಬಂದಿಹೆನು ಯಾರ ಹಂಗನು ಮೀರಿ ನಿಂದಿಹೆನು ಮೇಲಿರುವ ತಾ ಕಾಣದ ಅಂಬಿಗನು ಕಷ್ಟ ಸುಖವನೆದುರಿಸುವ ಛಲದಿಹೆನು ಆಗಸದ ತುಂಬೆಲ್ಲ‌ ತಾರೆಗಳ ತೋಟ ಶರಧಿಯ ಒಡಲೆಲ್ಲ ಜಲಚರಗಳಾಟ ಅಕ್...

ರೋಮಾಂಚನ ವಿಮರ್ಶೆ

ರೋಮಾಂಚನ ~~~~~~~~ ದೂರ ತೀರವ ದಾಟಿ ಬಂದಿಹೆನು ಯಾರ ಹಂಗನು ಮೀರಿ ನಿಂದಿಹೆನು ಮೇಲಿರುವ ತಾ ಕಾಣದ ಅಂಬಿಗನು ಕಷ್ಟ ಸುಖವನೆದುರಿಸುವ ಛಲದಿಹೆನು ಮೇಲಿನ ಪ್ಯಾರಾ ಇಡಿಯಾಗಿ ತೆಗೆದುಕೊಂಡರೆ ಸರಿಯಾದ ಅರ್ಥ ತಮಗೆ ಸ...