ಗಝಲ್ : ೧೦ ~~~~~~~~ ಗತ ನೆನಪುಗಳ ಹೊತ್ತು ಸಾಗಿರುವೆ ಮರೆಯಲಾರದೆ ಗತಿಸಿದ ಹೆತ್ತವರ ನೆನಪಿನಲೇ ಸಾಗಿರುವೆ ಮರೆಯಲಾರದೆ ಜನ ಜಂಗುಳಿಯ ಜಾತ್ರೆಯಲಿ ಅಪ್ಪನ ಬೆರಳು ಹಿಡಿದು ನಡೆದ ಸಂಭ್ರಮದಿ ನಾನಿರುವೆ ಮರೆಯಲಾ...
ಮನದಾಳದ ಮಾತು ಭಾಗ 2 ₹₹₹₹₹₹₹₹₹₹₹₹₹₹₹₹₹₹₹₹₹ ರಾಣಿಬೆನ್ನೂರನ ಪ್ರಕಾಶ್ ಅಂಬರಕರರ ಬಾಲ್ಯದ ಗೆಳೆಯ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಪುಣ್ಯವಶಾತ್ ಪ್ರಕಟವಾದರೆ ಒಬ್ಬರಿಗೊಬ್ಬರು ಅ...
ಕವಿಬಂಧುಗಳೆ,ಮಿತ್ರಾತ್ಮೀಯರೆ ನನ್ನ ಗೀತೆ ನನ್ನವರ ಗಾಯನ ಈ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪ್ರಕಾಶ್ ಅಂಬರಕರ್ ಇವರ ಬಗ್ಗೆ ಏನೆಂದು ಹೇಳಲಿ ಏನು ಹೇಳಿ ಅವರ ಋಣ ತೀರಿಸಬಹುದು. ಹಿರೆಕೆರೂರು ಬಳಿಯ ಚಿ...
ಸುಮಬಾಲೆ ~~~~~~~ ಕಡಲ ತಡಿಯ ಮರಳ ಮರಳಿ ಮುತ್ತಿಕ್ಕುವ ಸಾಗರದಲೆ ಬತ್ತಿದರೂ ಅತ್ತಿತ್ತ ಸುತ್ತ ತೇವಗೊಳಿಸುವ ಪ್ರೇಮ ಸೆಲೆ ಬಾಳಿನ ಬಯಕೆಯ ಭಾವ ಸುರಿಸುವ ಓ ಸುಮಬಾಲೆ ಬೀಸದಿರು ಸುಮಕೋಮಲೆ ನಿನ್ನೊಲವ ಮಾಯಾಬಲೆ ...
ಸರ್ವ ಸನ್ಮಾನ್ಯ ಶ್ರೀ ಸಿದ್ರಾಮ ಹೊನ್ಕಲ್ ಇವರು ಬರೆದೋದಿದ ಕವಿತೆ ಇವರ ಕವಿತೆಯನ್ನು ವಿಮರ್ಶೆ ಮಾಡುವಷ್ಷು ಎತ್ತರಕ್ಕೆ ನಾ ಬೆಳೆದಿಲ್ಲಾ ಆದರೂ ಒಂದೆರಡು ನಲ್ನುಡಿಗಳು ಮೇರು ವ್ಯಕ್ತಿತ್ವಕ್ಕೆ ನನ್...
ಗಝಲ್ ೯ ~~~~~~ ಅಮ್ಮನ ಕಷ್ಟವ ಅರಿತು ಹೋದೆ ಶಾಲೆಯ ಬಿಟ್ಟು ನಿಜ ಗೆಳೆಯ ಹೊಟೇಲಿನಲ್ಲಿ ರುಬ್ಬುತ್ತಿರುವೆ ಮಸಾಲೆ ದೋಸೆ ಹಿಟ್ಟು ನಿಜ ಗೆಳೆಯ ಕೊಟ್ಟು ಬಿಟ್ಟೆ ತನುಮನವ ಆಕೆಯ ನಂಬಿಬಿಟ್ಟು ವರಿಸಿಬಿಟ್ಟಳು ಸಿ...
ಹೌದು ಗೆಳೆಯ ಗೆಳತಿಯರೇ ಪ್ರಕೃತಿಯ ಪ್ರತಿ ನಡೆಯಲ್ಲೂ ಒಂದು ಮುನ್ನೆಚ್ಚರಿಕೆಯಿರುತ್ತದೆ. ಅರಿವಾಗದೇ ಮಾನವ ನಾನೆ ಅರಿತವನೆಂದುಕೊಳ್ಳುತ್ತಾನೆ. ಪ್ರಕೃತಿಯ ಮುಂದೆ ಮಾನವನ ವಿಜ್ಞಾನ ಸುಜ್ಞಾನವೆಲ್ಲ ...
ಸುಂದರಾಂಗಿಯರು ~~~~~~~~~~~ ತುಂಬಿದಾ ಕೊಡ ಹೊತ್ತು ಬಳುಕುವ ನಡುವದು ಉಳುಕಿತೇನೋ ಎಂಬಂತೆ ನಡೆಯುತ್ತಿದ್ದ ಚೆಲುವೆಯರ ಸೊಬಗು ಕಾಣದಂತಾಗಿಸಿದ ನಲ್ಲಿ ನೀರಿನ ಮೇಲೆ ನಮ್ಮಗಳಿಗೆ ಉಂಟಾಗಿದೆ ಬಾರೀ ಕೋಪ ನಲ್ಲಿ ...
ಗಝಲ್- ೮ ~~~~~~~ ಮಹಾತ್ಮರು ಜನಿಸಿದ ಜಗದಲಿ ದುಷ್ಟರೂ ನಮ್ಮ ಜೊತ ಜನಿಸಹರಲ್ಲವೇ ಅದೇ ಜೀವನ ಮಹಾ ದುಷ್ಟರು ಹುಟ್ಟಿದ ನಾಡಿನಲಿ ಸಂತರು ನಮ್ಮೊಳಗೆ ಹುಟ್ಟಿಹರಲ್ಲವೇ ಅದೇ ಜೀವನ ಮಹಾ ಕರ್ಮಠರ ಕಾಲವದು ಹನ್ನೆರಡನೆ...