Posts

Showing posts from December, 2017

ಬಹುಹಿತ ಜೀವನ

ಬಹುಹಿತ ಜೀವನ ~~~~~~~~~~ ಬಾಳ ಹಾದಿಯಲಿ ಬುತ್ತಿಯು ಜೊತೆಗಿರಲಿ ಅಪ್ಪ ಅಮ್ಮನಿತ್ತ ಬಲವೂ ನಮಗಿರಲಿ ಆರು ಏನು ಎನುವ ತಿಳಿವದು ತಿಳಿದಿರಲಿ ಗುರು ಹಿರಿಯರು ತಂದ ಅಕ್ಕರೆ ನಗುತಿರಲಿ ||ಪ|| ಮುದ್ದಿನ ಮಾತುಗಳ ಮಧುರಸ ನಮ...

ಗಝಲ್ : ೧೦

ಗಝಲ್ : ೧೦ ~~~~~~~~ ಗತ ನೆನಪುಗಳ ಹೊತ್ತು ಸಾಗಿರುವೆ ಮರೆಯಲಾರದೆ ಗತಿಸಿದ ಹೆತ್ತವರ ನೆನಪಿನಲೇ ಸಾಗಿರುವೆ  ಮರೆಯಲಾರದೆ ಜನ ಜಂಗುಳಿಯ ಜಾತ್ರೆಯಲಿ ಅಪ್ಪನ ಬೆರಳು ಹಿಡಿದು ನಡೆದ ಸಂಭ್ರಮದಿ ನಾನಿರುವೆ ಮರೆಯಲಾ...

ಮನದಾಳದ ಮಾತು ೦೩ ಪದ್ಮಮ್ಮ

ಮನದಾಳದ ಮಾತು: 03 ತಂಗಿ ಅಂದ್ರೆ ಹೀಂಗ್ ಇರಬೇಕಪ್ಪ ನನ್ನ ಮನದ ಭಾವನೆಗೆ ತಕ್ಕ ತಂಗಿ. ಅಣ್ಣ ತಂಗಿ ಅಂದ್ರೆ  ಸ್ವಲ್ಪ ಜಗಳ ಕಿತ್ತಾಟ ಹೊತ್ತಾಟ ಅಣ್ಣನೆಂಬ ಜಂಬ ಇರಬೇಕು ಅಲ್ವಾ ಅದಕ್ಕೆ ಪದ್ದಮ್ಮ ತಂಗ್ಯಮ್ಮ ತಂ...

ಮನದಾಳದ ಮಾತು ೦೨ ವೆಂಕಣ್ಣ

ಮನದಾಳದ ಮಾತು ಭಾಗ 2 ₹₹₹₹₹₹₹₹₹₹₹₹₹₹₹₹₹₹₹₹₹ ರಾಣಿಬೆನ್ನೂರನ ಪ್ರಕಾಶ್ ಅಂಬರಕರರ ಬಾಲ್ಯದ ಗೆಳೆಯ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಪುಣ್ಯವಶಾತ್ ಪ್ರಕಟವಾದರೆ ಒಬ್ಬರಿಗೊಬ್ಬರು ಅ...

ಭಾವಗೀತೆ~ ಆಗಸದೊರೆ

ಆಗಸದೊರೆ ~~~~~~~ ಮೂಡಣದೊಳು| ಮೂಡಿಹ| ಆಗಸದೂರ| ಅದಿತಿ| ಹರಸುತಲಿ| ಉಸಿರು| ನೀಡಿದೆ| ಭಾವನೆಯೊಳು| ಬಾನಾಡಿ| ನಲಿಯುತಲಿ| ಹಾರಾಡಿ| ಕನವರಿಸಿ| ಕೋಗಿಲೆ| ಹಾಡಿದೆ ||ಪ|| ಮುಳುಗಿಸಿದೆ| ರವಿಯ| ಮಂಜಹನಿಯು| ಅಂಜುತಾ| ಬುವಿಯೊಡಲ| ...

ಚೆಲ್ಲಿಬಿಡು ಗೆಳತಿ

ಚೆಲ್ಲಿ ಬಿಡು ಗೆಳತಿ ~~~~~~~~~ ಚೆಲ್ಲಿ ಬಿಡು ಗೆಳತಿ ನಿನ್ನೊಳಗ ಪ್ರೀತಿ ಅನಾಥವಾಗಿಹುದು ಅಳಿಯದೆಲೆ ಭೀತಿ ||ಪ|| ನನ್ನೆದೆಯ ತುಂಬಾ ನೀನಿಟ್ಟ ತತ್ತಿ ಎದೆ ಬಿರಿದು ಹರಡಿಹುದು ನಿನ್ನದೇ ಬಿತ್ತಿ ಕಂಡಿಹೆನು ಪ್ರೀ...

ಕವಿವರ್ಯರು

ಕವಿವರ್ಯರು ~~~~~~~~ ಕವಿವರ್ಯರೋ ನಾವು ಕವಿವರ್ಯರೋ ಅವರಿವರದೇ ಓದಿ ಕವನ ಬರೆಯುವವರೋ  ಕಾಗದದಿ ಲೇಖನಿಯ ಹಣತೆ ಹಚ್ಚುವವರೋ ಜಗದ ಹುಳುಕು ಕೆಡುಕುಗಳ ಕೇಳುವವರೋ ಅಂಜದೇ ಅಳುಕದೇ ನಿಜವ ನುಡಿಯುವವರೋ ||ಪ|| ಅಲ್ಲೊಂ...

ಶ್ರೀ ಪ್ರಕಾಶ್ ಅಂಬರ್ಕರ್

ಕವಿಬಂಧುಗಳೆ,ಮಿತ್ರಾತ್ಮೀಯರೆ ನನ್ನ ಗೀತೆ ನನ್ನವರ ಗಾಯನ ಈ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪ್ರಕಾಶ್ ಅಂಬರಕರ್ ಇವರ  ಬಗ್ಗೆ ಏನೆಂದು ಹೇಳಲಿ ಏನು ಹೇಳಿ ಅವರ ಋಣ ತೀರಿಸಬಹುದು.   ಹಿರೆಕೆರೂರು ಬಳಿಯ ಚಿ...

ಸುಮಬಾಲೆ

ಸುಮಬಾಲೆ ~~~~~~~ ಕಡಲ ತಡಿಯ ಮರಳ ಮರಳಿ ಮುತ್ತಿಕ್ಕುವ ಸಾಗರದಲೆ ಬತ್ತಿದರೂ ಅತ್ತಿತ್ತ ಸುತ್ತ ತೇವಗೊಳಿಸುವ  ಪ್ರೇಮ ಸೆಲೆ ಬಾಳಿನ ಬಯಕೆಯ ಭಾವ ಸುರಿಸುವ ಓ ಸುಮಬಾಲೆ ಬೀಸದಿರು ಸುಮಕೋಮಲೆ ನಿನ್ನೊಲವ ಮಾಯಾಬಲೆ ...

ಮನದಾಳದ ಮಾತು ೦೧ ಸಿದ್ರಾಮ‌ ಹೊನ್ಕಲ್

ಸರ್ವ ಸನ್ಮಾನ್ಯ ಶ್ರೀ ಸಿದ್ರಾಮ ಹೊನ್ಕಲ್ ಇವರು ಬರೆದೋದಿದ ಕವಿತೆ ಇವರ ಕವಿತೆಯನ್ನು ವಿಮರ್ಶೆ ಮಾಡುವಷ್ಷು ಎತ್ತರಕ್ಕೆ ನಾ ಬೆಳೆದಿಲ್ಲಾ ಆದರೂ  ಒಂದೆರಡು ನಲ್ನುಡಿಗಳು ಮೇರು ವ್ಯಕ್ತಿತ್ವಕ್ಕೆ ನನ್...

ದಾನವ್ವ ಬರದಿರು

ದಾನವ್ವ ಬರದಿರು ~~~~~~~~~~ ದಾನವ್ವ ಮತ್ತೆ ಬರದಿರು ಜಗಕೆ ಹೆಣ್ಣಾಗಿ ನರರಾಕ್ಷಸರ ನೀಚ ಕೃತ್ಯಕೆ ಕಣ್ಣು ಕುರುಡಾಗಿ ಹುಟ್ಟಿದರೂ ಸಾಕು ಕಾನನದ ಕಹಿ ಹಣ್ಣಾಗಿ ಪಾವನವಾಗಲಿ ಪಶು ಪಕ್ಷಿಗಳ ಆಹಾರವಾಗಿ ವನಸಂಕುಲದ ಜ...

ಗಝಲ್ ೯

ಗಝಲ್ ೯ ~~~~~~ ಅಮ್ಮನ ಕಷ್ಟವ ಅರಿತು ಹೋದೆ ಶಾಲೆಯ ಬಿಟ್ಟು ನಿಜ ಗೆಳೆಯ ಹೊಟೇಲಿನಲ್ಲಿ ರುಬ್ಬುತ್ತಿರುವೆ ಮಸಾಲೆ ದೋಸೆ ಹಿಟ್ಟು  ನಿಜ ಗೆಳೆಯ ಕೊಟ್ಟು ಬಿಟ್ಟೆ ತನುಮನವ ಆಕೆಯ ನಂಬಿಬಿಟ್ಟು ವರಿಸಿಬಿಟ್ಟಳು ಸಿ...

ಬರಹ

ಹೌದು ಗೆಳೆಯ ಗೆಳತಿಯರೇ ಪ್ರಕೃತಿಯ ಪ್ರತಿ ನಡೆಯಲ್ಲೂ ಒಂದು ಮುನ್ನೆಚ್ಚರಿಕೆಯಿರುತ್ತದೆ. ಅರಿವಾಗದೇ ಮಾನವ ನಾನೆ ಅರಿತವನೆಂದುಕೊಳ್ಳುತ್ತಾನೆ. ಪ್ರಕೃತಿಯ ಮುಂದೆ ಮಾನವನ ವಿಜ್ಞಾನ ಸುಜ್ಞಾನವೆಲ್ಲ ...

ಸುಂದರಾಂಗಿಯರು

ಸುಂದರಾಂಗಿಯರು ~~~~~~~~~~~ ತುಂಬಿದಾ ಕೊಡ ಹೊತ್ತು ಬಳುಕುವ ನಡುವದು ಉಳುಕಿತೇನೋ ಎಂಬಂತೆ ನಡೆಯುತ್ತಿದ್ದ ‌ ಚೆಲುವೆಯರ ಸೊಬಗು ಕಾಣದಂತಾಗಿಸಿದ ನಲ್ಲಿ ‌ನೀರಿನ ಮೇಲೆ ನಮ್ಮಗಳಿಗೆ ಉಂಟಾಗಿದೆ ಬಾರೀ ಕೋಪ ನಲ್ಲಿ ...

ಚುಟುಕುಗಳು ೧೫

ಚುಟುಕುಗಳು ====== ಗರ್ಭಿಣಿ ~~~~~ ಗರ್ಭಿಣಿ ದುಡಿಯದೇ ಮೇಲೆತ್ತಿ ಸಿಕ್ಕಿಸಿ ಸೀರೆಯನ್ನು ವೈದ್ಯರು ಸಲಹೆಯಿತ್ತರು ಶಸ್ತ್ರಚಿಕಿತ್ಸೆ ಸಿಸ಼ೇರಿಯನ್ನು ಕೊಡ ~~~ ಕೊಡ ಹೊತ್ತ ನಡುವಲ್ಲಿ ಮಗು ಕುಳಿತಿತ್ತು ನಗು ನಗ...

ಗಝಲ್-೮

ಗಝಲ್- ೮ ~~~~~~~ ಮಹಾತ್ಮರು ಜನಿಸಿದ ಜಗದಲಿ ದುಷ್ಟರೂ ನಮ್ಮ ಜೊತ ಜನಿಸಹರಲ್ಲವೇ ಅದೇ ಜೀವನ ಮಹಾ ದುಷ್ಟರು ಹುಟ್ಟಿದ ನಾಡಿನಲಿ ಸಂತರು ನಮ್ಮೊಳಗೆ ಹುಟ್ಟಿಹರಲ್ಲವೇ ಅದೇ ಜೀವನ ಮಹಾ ಕರ್ಮಠರ ಕಾಲವದು ಹನ್ನೆರಡನೆ...