ಛಲವಿರಲಿ ~~~~~~ ಮುಳ್ಳನು ಮುಳ್ಳಿನಿಂದ ತೆಗೆಯಬೇಕಣ್ಣ ಕೇಳು ಓ ರೈತಣ್ಣ ಹೊಗಳು ಭಟ್ಟರೆಲ್ಲಾ ಸೇರಿ ಬೆನ್ನೆಲುಬು ಪಕ್ಕೆಲುಬು ಇವ ನಮ್ಮ ರೈತನೆಂದು ಪೊಗಳಿ ಸಾಲ ನೀಡಿ ಹೊನ್ನಶೂಲಕೇರಿಸುವರಣ್ಣಾ ಅಜ್ಜ ಬಿಜ್...
ಇಲ್ಲಾರು ಮಿಗಿಲಲ್ಲ ~`~`~`~`~`~`~ ಮನುಜ ಮನುಜರ ನಡುವೆ ಮನುಜರಲ್ಲದವರ ಒಡವೆ ಸ್ವಾರ್ಥದ ಬೆಳೆ ಬೆಳೆಯಲೆಂದು ನಿಸ್ವಾರ್ಥದ ಮನಕೆ ನೋವು ತಂದು ಕಟ್ಟಿರುವ ಗೋಡೆಗಳ ಕಿತ್ತೊಗೆಯಬೇಕಿದೆ. ಅವರನುದ್ದರಿಸಿದು ನಾನೇ ...
ಈಸಬೇಕು ~~~~~~ ಸಕಲ ಬಂಧಗಳ ಮೇಲೆಳೆದುಕೊಂಡು ಅಖಿಲ ಬಂಧುಗಳ ಕಳೆದುಕೊಂಡು ಕಾಣದ ಬೆನ್ನನು ಸ್ವತಃ ಚಪ್ಪರಿಸಿಕೊಂಡು ಬಾಳಬಹುದೇ ಸರ್ವವನು ಕೊಂಡು ಸಮಯವೇ ಸಾಲದೆಂಬುದೇ ಬದುಕು ಸಮಯವನು ಸಾಲ ತರಲೊಮ್ಮೆ ತಡಕು ...
ಪ್ರತಿನಿಧಿಗಳಿಗೊಂದು ಮನವಿ ~~~~~~~~~~~~~~~~ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಇಷ್ಟೊಂದು ಮಳೆ ಬಂದು ನೀರು ಹರಿದು ರಾಜ್ಯದ,ಹೊರ ರಾಜ್ಯದ ಅನೇಕ ಕಡೆಗಳಲ್ಲಿ ತನ್ನ ಮನ ಬಂದಂತೆ ವರ್ತಿಸಿ ಕಷ್ಟಗಳನ್ನು ವರ್ಧಿಸುವ ಮುಖಾ...
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅರಮೇರಿ ಮಠದಲ್ಲಿ ಜರುಗಿದ ಪ್ರವಾದಿ ಮಹಮ್ಮದ್ (ಸ) ರ ಸೀರತ್ ಅಭಿಯಾನದ ಸಮಯದಲ್ಲಿ ಸ್ಥಳದಲ್ಲಿಯೇ ರಚಿಸಿ ವಾಚಿಸಿದ ಕವನ ಪ್ರಕಟಣೆಗಾಗಿ ಸನ್ಮಂಗಳಂ ~~~~~~ ಮನುಕುಲದ ಶ...