Posts

Showing posts from November, 2018

ಹುರಿಗೊಳಿಸಿರೋ

ಹುರಿಗೊಲಿಸಿರೋ •~•~•~•~•~•~• ಡಿ.ವಿ. ಗುಂಡಪ್ಪರ ಹರಿಗೋಲ  ಹುರಿಗೊಳಿಸೋ ಮನವ ಮಾಡಿರೋ ದೇಶಬಲ ಹೆಚ್ಚಿಸಲೊಸುಗ ದ್ರೋಹಿಗಳ ದಿಟ್ಟತನದಿ ಹಣಿಯಲೆಂದೇ ಜತೆಗೂಡಿರೋ  ಸುರೆ ಇಳಿಸಿ ತೆರೆಗಳತ್ತ ತೇರನೆಳೆವವರ ...

ಜಲಪಾತ ಕವಿಗೋಷ್ಠಿ

ಇರ್ಪು ಕವಿಗೋಷ್ಠಿ ~~~~~~~~~~ ರುದ್ರ ರಮಣೀಯ ಜಲ ನರ್ತನ ಪುಳಕಗೊಂಡಿತು ನಮ್ಮ ಕವಿಮನ ಅರಳುತಿದೆ ನಿಸರ್ಗದ ಮಡಿಲೊಳು ಕಂಪು ಪಸರಿಸುವ ಮಲ್ಲಿಗೆ ಮೊಲ್ಲೆಯ ನಡುವೆ ಅರಳುತ್ತಿದೆ ನಮ್ಮ ಕಲೆಗಾರ ಸತೀಶ್ ರವರ ಕುಂಚದಲ...

ನಿನ್ನ ಕನಸದು

ನಿನ್ನ ಕನಸದು ~~~~~~~ ಕರಿ ಜಂಪರಿನ ಕನಸು ಕಂಗಳ ಚೆಲುವೆ ಸರಿ ಎನಿಸದ ವಯಸಲಿ ನಿನೀದ ಒಲವೆ  ಹದಿ ಹರೆಯದ ಸವಿ ನೆನಪುಗಳು ಕಾಡಿವೆ ಮರಳಿ ತನುವಿಗೆ ಕಸುವು ಬರಲಾರದಾಗಿವೆ ಬೊಮ್ಮನು ಹಸೆಯ ಬೆಸೆಯದೇ ಕಾಡಿದ ಅಮ್ಮನೂ. ...

ಸೌಲಭ್ಯಗಳು

ಸೌಲಭ್ಯಗಳು ••••••••♪•••••• ಅದೊಂದು ಹಳ್ಳಿ ತುಂಬಾ ಚೆಂದದ ಹಳ್ಳಿ ಅಲ್ಲಿ ಎಲ್ಲಾ ಜನಾಂಗದ ಜನರು ವಾಸವಿದ್ದರು. ಹಳ್ಳಿಯ ತಲಬಾಗಿಲಲ್ಲಿ ಮಾರುತಿ ಗುಡಿ. ಊರಿನ ಕೊನೆಯ ಭಾಗದಲ್ಲಿ ಇನ್ನೊಂದು ಬಸವನ ಗುಡ...

ಅಧ್ಯಕ್ಷರಿಗೆ ಪತ್ರ

ರಿಗೆ ಅಧ್ಯಕ್ಷರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ ಚಾಮರಾಜಪೇಟೆ ಬೆಂಗಳೂರು ೧೮ ಯಿಂದ ವೈಲೇಶ ಪಿ ಯೆಸ್ ಕೊಡಗು ಚಾಲಕರು ಕರಾರಸಾಸಂಸ್ಥೆ ಮಡಿಕೇರಿ ಘಟಕ ಪುತ್ತೂರು ವಿಭಾಗ ವಿಷಯ:- ಧಾರವ...

ಯಮ ಕೇಳ್ನಿಲ್ಲ

ಯಮ ಕೇಳ್ನಿಲ್ಲ ++++++++++ ನಡೆದು ಬಿಟ್ಟಿರಲ್ಲ ಬಲ್ಯಾಡರೆಲ್ಲ ಯಾರ್ಗೂ ನೀವೇನು ಹೇಳ್ನಿಲ್ಲ ನಿಮ್ಮೊಂದು ಮಾತ್'ಗೆ ಆನೆ ಬಲ ಯಮ ನಿಮ್ ಮಾತ್ ಕೇಳ್ನಿಲ್ಲ ನೀವ್ ಗಳಿಸದ್ ಹೆಸರು ನಿಮ್ನಾ ಉಳಿಸ್ನಿಲ್ಲ ಉಳಿಸಿದ್ ನಿ...

ಹನಿ

ಭಾರತಿ ಮಂಗಳಾರತಿ ============== ನನ್ನೆದುರಿಗೆ ನಡೆದಿದ್ದವಳ ಹೆಸರಾಗಿತ್ತು ಭಾರತಿ ಉಗ್ಗುತ್ತಲೇ ನಾನವಳ ಕರೆದೆ ಬಾ.. ರತಿ   ಬಾ..ರತಿ ದುತ್ತನೆ ತಿರುಗಿದವಳ ಕೈ ಮಾಡಿತು ಎನ್ನ ಕೆನ್ನೆಗೆ ಮಂಗಳಾರತಿ ವೈ.ಕೊ ೨೫/೧೧/೨೦...

ದೇವಗೆ ಪತ್ರ

ದೇವಗೆ ಪತ್ರ ~~~~~~~ ಅರಿವು ನೀಡುವ ಮುನ್ನ ಮಕ್ಕಳಿಗೆ ಅವನ ಕರೆಗೆ ಓ ಗೊಟ್ಟು ಇಕ್ಕಳಕೆ ಅಮ್ಮನ ಜೊತೆಗೆ ಮಕ್ಕಳ ಸಿಕ್ಕಿಸಿ ಅವನೆಡೆ ಮರು ನುಡಿಯದೆ ಬಿಕ್ಕಳಿಸಿ ನಡೆದ ನನ್ನಪ್ಪನಿಗೆ ಪತ್ರ ಬರೆಯಲಾ ಕರ್ತವ್ಯದ ಕ...

ವಾದ ಸಂವಾದ

ವಾದ+ಸಂವಾದ ~`~`~`~`~`~` ನಗುಮೊಗವ ನಗುತಾ ತೆರೆದಿಡುತಾ ನಮ್ಮೊಳಗಿನ ತಿಳಿಗೇಡಿತನವನಟ್ಟುವ ಮನದೊಳು ಕಾರ್ಕೋಟಕ ನಂಜು ತುಂಬಿ ಅನ್ಯರೆಡೆಗೆ ಬಿಟ್ಟ ಬಾಣಗಳು ತಿರುಗಿ ತರುತಿವೆ ವೃಣ ಕೀವು ಗಾಯಗಳು ಗಾಜಿನ ಮನೆಯೊಳ...

ವರದಿ ಮ ಮ ಕಾ ೦೧

ದಿನಾಂಕ ೧೧/೧೧/೨೦೧೮ ರಂದು ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದ ಮನೆ ಮನೆ ಕಾವ್ಯಗೋಷ್ಠಿ  ಉದ್ಘಾಟನೆ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ,ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅ...

ಬಚ್ಚಿಟ್ಟ ಬಯಕೆ

ಬಚ್ಚಿಟ್ಟ ಬಯಕೆ ~~~~~~~~~ ಹೇಳಿಬಿಡು ಮನದ ಮಾತುಗಳ ಅಳಿದ ಮಧುರ ಸವಿನೆನಪುಗಳ ಭಯ ಬೇಕಿಲ್ಲ. ಹೃದಯ ಮಲ್ಲಿಗೆ ಬಚ್ಚಿಟ್ಟು ಹೊತ್ತೊಯ್ಯುವೆ ಎಲ್ಲಿಗೆ ತೊಟ್ಟೆ ಬಟ್ಟೆ ಮನ ಹಾರುವ ಚಿಟ್ಟೆ ! ಮುಚ್ಚಿದ ಬಟ್ಟೆ ಬಯಕೆ ತ...

ಕುಲಕೆ ತಿಲಕ

ಕೊಡಗಿನ ಅಜಮಾಸು ಅರವತ್ತು ವರ್ಷಗಳ ಇತಿಹಾಸವುಳ್ಳ ಶಕ್ತಿ ಪತ್ರಿಕೆ"ಯಲ್ಲಿ ನನ್ನದೊಂದು ಚಿಕ್ಕ ಸಂದರ್ಶನ ಇದರ ಪ್ರಮುಖ ರೂವಾರಿ ಸೌಜನ್ಯ ಮೂರ್ತಿ, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರು,ಅದ್ಭ...

ಕುಲಕೆ ತಿಲಕ

ಕೊಡಗಿನ ಅಜಮಾಸು ಅರವತ್ತು ವರ್ಷಗಳ ಇತಿಹಾಸವುಳ್ಳ ಶಕ್ತಿ ಪತ್ರಿಕೆ"ಯಲ್ಲಿ ನನ್ನದೊಂದು ಚಿಕ್ಕ ಸಂದರ್ಶನ ಇದರ ಪ್ರಮುಖ ರೂವಾರಿ ಸೌಜನ್ಯ ಮೂರ್ತಿ, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರು,ಅದ್ಭ...