Posts

ಜಗವಿಲ್ಲ ಜಲವಿಲ್ಲ

ಜಲವಿಲ್ಲದಿರೆ ಜಗದಲಿ  ಜನವಿರಲಹುದೆ ಪಶುಪಕ್ಷಿ ಕ್ರಿಮಿಕೀಟಗಳ ಜನನವುಂಟೇ  ಉರಗ ತುರಗ ಕಶೇರುಕ ಅಕಶೇರುಕವಲ್ಲದೇ ಜನಕೆ ಜಲವಿಲ್ಲದೇ ಮಲವೂ ಬಾರದೆಂದರೆ ಬದುಕದು ನಿಂತಿಹಿದು ಜಲದ ಮೇಲಹುದೆ ಜಲದ ಮೂಲವ...

ಅಂದು-ಇಂದು:- ಭಾಗ ೨

ಅಶ್ಲೇಷ ಮಳೆ ಬಂದು ಬೆಟ್ಟಕ್ಕೆ ಸೊಸಲು ಹತ್ತಿ ಎಂಬುದು ಜಾನಪದರ ಗಾದೆಗಳಲ್ಲಿ ಒಂದು ಇದರ ಭಾವಾರ್ಥ :- ಅಶ್ಲೇಷ ಎಂಬ ನಾಮದ ಮಳೆ ಬಂದರೆ ಬೆಟ್ಟದವರೆಗೆ ಸೊಸಲು ಎಂದರೆ ಮೀನು ಎಂದರ್ಥ. ಬೆಟ್ಟಕ್ಕೆ ಮೀನು ನೀರಿಲ...

ನಿನ್ನೆ ಮತ್ತು ಇಂದು

ಅಂದು ಮತ್ತು ಇಂದು ~~~~~~~~~~~ ನಮ್ಮ ತಂದೆಯ ಕಾಲದಲ್ಲಿ ಹಿರಿಯರು ನಮ್ಮಪ್ಪ ಮಾಡಿದ್ದು ನನಗೆ ತಾನು ಮಾಡಿದ್ದು ಮಗನಿಗೆ ಎಂದೆಲ್ಲಾ ಹೇಳುತಿದ್ದರು. ಈಗ ಹಾಗಿಲ್ಲ ಮೊನ್ನೆ ಮಾಡಿದ್ದು ಇಂದಿಗೆ ಇಂದು ಮಾಡಿದ್ದು ನಾಳ...

ಇದೆಂತಹ ಬೇಡುವಿಕೆ

ಇದೆಂತಹ ಬೇಡುವಿಕೆ ~~~~~~~~~~~ ಕೊಡಗು ಹಾಸನ ಸಕಲೇಶಪುರ ಮತ್ತು ಕೇರಳ ಮಳೆಯ ಪ್ರಮಾಣವು ಹೆಚ್ಚಾಗಿ ನಡೆಯಬಾರದ ಅನಾಹುತಕ್ಕೆ ಸಾಕ್ಷಿಯಾದವರು ಸಾವಿಗೆ ಶರಣಾದವರು ಮನೆ ಮಠ ಕಳೆದುಕೊಂಡವರು ನೂರಾರು. ಅದೆಷ್ಟು ಪ್ರಾ...

ಗೆಳೆಯ ಒಡೆಯ

೧. ಗೆಳೆಯ ಒಡೆಯ ============= ಮನದ ತುಂಬಾ ನೀನಿರುವಾಗ ದುಃಖ ತುಂಬುವದೇ ಗೆಳೆಯ(೨ಬಾರಿ) ಹೃದಯದೊಡಲ ಛೇದಿಸಿದಾಗ ನಿನ್ನಯ ರೂಪವದೇ ಒಡೆಯ (೨ಬಾರಿ).  ||ಪ|| ಹರೆಯ ತುಂಬಿದ ಬಿಸುಪಿನಲ್ಲಿ ಮೋಹಕ ನಗೆಯ ಉಸುಕಿನಲ್ಲಿ ರಾತ್ರಿಯ ...

ಸುಜನರು

ಸುಜನರು ~~~~~ ಸುಜನಗೆ ಅಯಸ್ಸು ನೀಡಬೇಕೆಂದು ದೇವರಿಗೆ ಮನವಿ ಮಾಡಬೇಕಿಂದು ಎ.ಪಿ.ಜೆ. ಕಲಾಂ ಪರ ಅಲ್ಲಾರಿಗೂ ಎ.ಬಿ. ವಾಜಪೇಯಿ ಪರ ಬ್ರಹ್ಮರಿಗೂ ಜಾತಿ ಮತಕೂ ಮಿಗಿಲಿವರ ಬದುಕು ತನ್ನವರಿಗೆಂದು ಬೇಡಲಿಲ್ಲ ಎದಕೂ ಸ...

ಧಾವಿಸಿ ಬನ್ನಿ

ಧಾವಿಸಿ ಬನ್ನಿ ನೀವು ~~~~~~~~~~ ಕೊಡಗಿನ ಬೆಡಗು ಅನ್ಯರಿಗೆ ಬೆರಗು ಕೇಳಿ ಮೂಲವಾಸಿಗಳ ಸ್ವರ ಗುನುಗು ಮೇ ಮಾಸದಲಿ ಬರಲೇಬೇಕು ಗಡುಗು ಮಿಂಚು ಸಂಚಿನ ಮಳೆ ಇಲ್ಲಿಯ ಮೆರುಗು  "ಮೇ"ಯ ಮಳೆ ಸಕಲವನು ಮೇಯುತಿದೆ ಜೂನ್ ಜುಲ...