Posts

ಕನ್ನಡದ ಬಗ್ಗೆ ಎರಡು ಮಾತುಗಳು

ಮಿತ್ರಾತ್ಮೀಯರೇ ನಾಗರೀಕ ಮಾನವ ಇಂದು ಈ ಮಟ್ಟಿಗೆ ಬೆಳೆಯುವ ಮುನ್ನ ಕಾಡಿನಲ್ಲಿ ಮೃಗಗಳ ಜೊತೆಗೆ ತಾನೂ ವನ್ಯಮೃಗಗಳಂತೆ ಬೇಟೆಯಾಡಿ ಗೆಡ್ಡೆ ಗೆಣಸು ಪ್ರಾಣಿಗಳ ಮಾಂಸ ಭಕ್ಷಣೆ ಮಾಡುತ್ತಾ ತನ್ನದೇ ಜೀವಕೂ ...

ತರ್' ಹೀ ಗಝ಼ಲ್ : ೧೬

ತರ್'ಹೀ ಗಝ಼ಲ್ : ೧೬ ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು ಮಣ್ಣಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು ಕವಿ ಗೋವಿಂದನ ಹೆಗಡೆಯವರ ಗಝ಼ಲ್ ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು ಮಣ್ಣಹೆಂಟ...

ತಂಪಾಗಲಿ ವಸುಂಧರೆ

ತಂಪಾಗಲಿ ವಸುಂಧರೆ ~~~~~~~~~~~~ ಮೂಡಣ ಮನೆಯ ರವಿಯಾಗಮನ ಜಗದೀಶ ಹಾಸಿಗೆ ಬಿಟ್ಟು ಎದ್ದಿರುವನಾ? ನೋಡೋಣವೆಂದರೆ ಮಂಕಾಗಿಹೆ ನಾ ನಿತ್ಯದಂತೆ ರಾತ್ರಿ ಪಾಳಿ ಕರ್ತವ್ಯ ಕಾರಣ ಭಜನೆಯ ಗೌಜಿಗೆ ಈಶ ಬಳಲಿದನಾ ಸರ್ವೇಶ ನೆ...

ಆತ್ಮನು ಪರಮಾತ್ಮನು

ಆತ್ಮನು ಪರಮಾತ್ಮನು ~~~~~~~~~~~~ ಎಮ್ಮವನಿವನು ನಮ್ಮವನು ಎಮ್ಮಯ ಕರಪಿಡಿದು ನಡೆಸುವನು ನಮಗೆ ಹಾದಿಯನೆಂದೂ ತಪ್ಪಿಸನು ಮರೆತು ಮೀರಿ ತಪ್ಪಿದರೆ ಮಾರಿ ಇವನು ನಮ್ಮ ದುಡಿಮೆಯ ಮೆಚ್ಚಿಹನು ಹೊತ್ತಿಗೆ ತುತ್ತು ಕೂಳ...

ಸಕಲವೂ ನೀನೇ ದೇವಾ

ಸಕಲವೂ ನೀನೇ ದೇವಾ ~~~~~~~~~~~~~ ಸಕಲವನು ಕೊಟ್ಟವನು ಇವನೇ ಸರ್ವವನು ಇಟ್ಟವನು ಶಿವನೇ ಗರ್ವವನು ಬಿಟ್ಟವನು ದೇವನೇ ಕರುಣಾಳು ಈಶನೇ ಜಗದೀಶನೇ  ಅಮೃತದಾಸೆಗೆ ಸುರಾಸುರರು ಕಡಲನು ಜತೆಗೇ ಮಂಥಿಸಿದರು ಮೊದಲಾಗಮನ ವ...

ನವ ಮನ್ವಂತರ

ನವ ಮನ್ವಂತರ ~~~~~~~~ ಮಾಮರದ ಚಿಗುರಲಿ ಅವಿತವಿತು ಕೋಗಿಲೆ ಕುಹೂ ರಾಗವ ಪಾಡುತಿದೆ ಏಳಿ ಎದ್ದೇಳಿ ನವ ಯುಗವು ಒಳಿತು ಮಾಡಲೆಂದೇ ಗಾನಸುಧೆ ಬಂತೆಂದಿದೆ ಹೊಂಗೆಯ ಟೊಂಗೆಯಲಿ ಅರಳಿದ ಹೂವುಗಳೆದೆಯಲಿ ಭೃಂಗದ ಸಂಗದ ...

ಶಿರಾಡಿ ಘಾಟ್

ಮಿತ್ರಾತ್ಮೀಯರೇ ಇತ್ತೀಚೆಗೆ ಹೆಚ್ಚಾಗಿರುವ ವಾಟ್ಸ್ ಆಪ್ ಬಳಗ. ಅದರಲ್ಲಿ ಬರಹ ಓದು. ಬಂಧುಗಳ ಮದುವೆ ಮುಂಜಿ ಮುಂತಾದ ಓಡಾಟ ಜೊತೆಗೆ ಕರ್ತವ್ಯದ ಕಾರಣದಿಂದಾಗಿ ಫೇಸ್‌ಬುಕ್‌ ಅನ್ನು ಸರಿಯಾದ ರೀತಿಯಲ್ಲಿ ...