ಮಿತ್ರಾತ್ಮೀಯರೇ ನಾಗರೀಕ ಮಾನವ ಇಂದು ಈ ಮಟ್ಟಿಗೆ ಬೆಳೆಯುವ ಮುನ್ನ ಕಾಡಿನಲ್ಲಿ ಮೃಗಗಳ ಜೊತೆಗೆ ತಾನೂ ವನ್ಯಮೃಗಗಳಂತೆ ಬೇಟೆಯಾಡಿ ಗೆಡ್ಡೆ ಗೆಣಸು ಪ್ರಾಣಿಗಳ ಮಾಂಸ ಭಕ್ಷಣೆ ಮಾಡುತ್ತಾ ತನ್ನದೇ ಜೀವಕೂ ...
ಆತ್ಮನು ಪರಮಾತ್ಮನು ~~~~~~~~~~~~ ಎಮ್ಮವನಿವನು ನಮ್ಮವನು ಎಮ್ಮಯ ಕರಪಿಡಿದು ನಡೆಸುವನು ನಮಗೆ ಹಾದಿಯನೆಂದೂ ತಪ್ಪಿಸನು ಮರೆತು ಮೀರಿ ತಪ್ಪಿದರೆ ಮಾರಿ ಇವನು ನಮ್ಮ ದುಡಿಮೆಯ ಮೆಚ್ಚಿಹನು ಹೊತ್ತಿಗೆ ತುತ್ತು ಕೂಳ...
ಮಿತ್ರಾತ್ಮೀಯರೇ ಇತ್ತೀಚೆಗೆ ಹೆಚ್ಚಾಗಿರುವ ವಾಟ್ಸ್ ಆಪ್ ಬಳಗ. ಅದರಲ್ಲಿ ಬರಹ ಓದು. ಬಂಧುಗಳ ಮದುವೆ ಮುಂಜಿ ಮುಂತಾದ ಓಡಾಟ ಜೊತೆಗೆ ಕರ್ತವ್ಯದ ಕಾರಣದಿಂದಾಗಿ ಫೇಸ್ಬುಕ್ ಅನ್ನು ಸರಿಯಾದ ರೀತಿಯಲ್ಲಿ ...