Posts

Showing posts from August, 2018

ಮೌನ ಗೀತೆ

ಈ ದಿನದ ಮೊದಲನೇ ಗೀತೆ ==================== ೧ ಮೌನ ಗೀತೆ ~~~~~~~~ ಬರಿಯ ಮಾತಿಗಿಂತಲೂ ಗೀತೆ ಇಂದು ಮುಂದಿದೆ ಮನದ ಮಾತು ತಿಳಿಸಲು ಮೌನ ಗೀತೆ ಸಾಕಿದೆ ||ಪ|| ಪ್ರೇಮಿ ಪಾಡು ಒಲವ ಹಾಡು ಯುಗಳ ಗೀತೆ ಆಗಿದೆ ಮನಸ್ಸು ಮುರಿದು ಪ್ರೇಮ ಸರಿದು ...

ಅಚಲ ಪ್ರೀತಿ

ಅಚಲ ಪ್ರೀತಿ ~~~~~~~~ ಪ್ರೀತಿ ಅಚಲವಾಗಿರಲಿ ಗೆಳತಿ ಮನಸ್ಸು ಬಾಲವಿರದ ಕೋತಿ ತಪನೆ ತಾನಾಗದಿರಲಿ ಅತಿ ಅಗಲಿ‌ ‌ಇರಲಾರೆ ನಿನ್ನ ರತಿ ||ಪ|| ಈ ಬಾಳ ಬಾನಿನಲಿ ನೀನೇ ಶಶಿ ಅನುದಿನವೂ ನಗುತಿರಲಿ ಖುಷಿ ನಿನ್ನ ಪ್ರೇಮ ಆರಾ...

ಗಝಲ್ : ೪೪

ಗಝಲ್ : ೪೪ ಒಡಹುಟ್ಟುಗಳೆಡೆಯಲಿ ಅರಳಿದ ಕುಸುಮಗಳು ನಾವಲ್ಲವೇ ಅಣ್ಣ ಬಡಪೆಟ್ಟಿಗೆ ಎಮ್ಮ ಸೋಲಿಸೆ ಸೋತು ಹೋದವ ನೀನಲ್ಲವೇ ಅಣ್ಣ ನಡು ನೀರಿನಲಿ ಅಪ್ಪ ಕೈ ಬಿಟ್ಟು ಹೋದಾಗ ಆಲದ ಮರವಾದೆ ಅಕ್ಕ ತಂಗಿಯರನ್ನೆಲ...

ಪ್ರೀತಿಯ ಸ್ವಾಗತ

ಪ್ರೀತಿಯ ಸ್ವಾಗತ ~~~~~~~~~ ಸ್ವಾಗತವು ನಿಮಗೆ ಪ್ರೀತಿ ಭರಿತ ಸ್ವಾಗತವು ಎಳೆಯರೇ ಗೆಳೆಯರೇ ನಿಮಗಿದೋ ಸ್ವಾಗತ ಬೆಳೆಯವ ಪ್ರಜೆಗಳೇ ಮನದಾಳದ ಸ್ವಾಗತ ವಿದ್ಯಾ ದೇಗುಲವಿದು ಕರಮುಗಿದು ಬನ್ನಿರಿ ವಿಶ್ವವಿದ್ಯಾಲ...

ಅಂದು-ಇಂದು-ಮುಂದು ಭಾಗ ೦೩

ಅಂದು-ಇಂದು -ಮುಂದು ~~~~~~~~~~~~~ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಆಹಾ ಈ ಮಾತುಗಳು ಅದೆಷ್ಟು ಸತ್ಯ ಎಂದು ಕೊಡಗಿನ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಎನಿಸುತ್ತದೆ. ನಿಜ ಅಜ್ಜನ ಕಾಲದಿಂದಲೂ ಉಣಲು ಉಡಲು...

ಗಿರಿಜಮ್ಮ ಬುವಿಗೆ ಬಾರಮ್ಮ

ಗಿರಿಜಮ್ಮ ಬುವಿಗೆ ಬಾರಮ್ಮ ~~~~~~~~~~~~~~~ ಗಿರಿಜಮ್ಮ ಭೂಮಿಗೆ ಬಾರಮ್ಮ ಜತೆಯಲಿ ಗಂಗೆಯು ಬರಲಮ್ಮ ಅವನಿಗೆ ಬಾರದೆ ಗಂಗಮ್ಮ ಬುವಿಯ ಹಸಿರು ಬಾಡಿಹುದಮ್ಮ ||ಪ|| ಮರೆತೆಯಾದರೆ ಗಣಪಗೆ ತಿಳಿಸಿ ಶಿವನ ಬಳಿಗೆ ಬಸವನ ಕಳುಹಿಸ...

ಗೆಳೆತನ

ನಿಜ ಗೆಳೆಯರೇ ಜೀವರಹಿತ  ರೋಬೋಗಳನ್ನು ನಿಯಂತ್ರಿಸಲು ಅರಿತ ಮಾನವರಿಗೆ ತಮ್ಮಂತೆ ಜೀವವಿರುವ ಮನುಜರ ಮನಗಳನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರೋಬೋಗಳನ್ನು ನಿಯಂತ್ರಿಸುವ ಕಲೆ ಅರಿತವಗೆ ನಿಜ ಮಾನವೀ...

ಮನೆ ಮನೆ ಕವಿಗೋಷ್ಟಿ

ಆತ್ಮೀಯ ಬಂಧುಗಳೇ ಹಾಗೆ ನೋಡಿದರೆ ೨೫೩ ನೇಯ ಮನೆ ಮನೆ ಕವಿಗೋಷ್ಟಿ ಮಡಿಕೇರಿ ತಾಲೂಕಿನಲ್ಲಿರುವ ಅಭ್ಬಿಪಾಲ್ಸ್ ನಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿತ್ತು. ಕಾರಣಾಂತರದಿಂದ ಮೇ ತಿಂಗಳಲ್...

ತಣಲ್ ಸಂಸ್ಥೆ

ಸಮರ್ಥ ಕನ್ನಡಿಗರು (ನೋಂ) ಮಡಿಕೇರಿ ಜಿಲ್ಲಾ ಘಟಕ.    ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ "ತಣಲ್ ಕೂರ್ಗ್" ತಣಲ್ ಎಂದರೆ ಮಳಯಾಳದಲ್ಲಿ  "ನೆರಳು " ಎಂಬ ಅರ್ಥವನ್ನು ಬೀರುತ್ತದೆ. ಸಲಹುವವರರಿಲ್ಲದ ನಿರಾಶ...