ಈ ದಿನದ ಮೊದಲನೇ ಗೀತೆ ==================== ೧ ಮೌನ ಗೀತೆ ~~~~~~~~ ಬರಿಯ ಮಾತಿಗಿಂತಲೂ ಗೀತೆ ಇಂದು ಮುಂದಿದೆ ಮನದ ಮಾತು ತಿಳಿಸಲು ಮೌನ ಗೀತೆ ಸಾಕಿದೆ ||ಪ|| ಪ್ರೇಮಿ ಪಾಡು ಒಲವ ಹಾಡು ಯುಗಳ ಗೀತೆ ಆಗಿದೆ ಮನಸ್ಸು ಮುರಿದು ಪ್ರೇಮ ಸರಿದು ...
ಅಚಲ ಪ್ರೀತಿ ~~~~~~~~ ಪ್ರೀತಿ ಅಚಲವಾಗಿರಲಿ ಗೆಳತಿ ಮನಸ್ಸು ಬಾಲವಿರದ ಕೋತಿ ತಪನೆ ತಾನಾಗದಿರಲಿ ಅತಿ ಅಗಲಿ ಇರಲಾರೆ ನಿನ್ನ ರತಿ ||ಪ|| ಈ ಬಾಳ ಬಾನಿನಲಿ ನೀನೇ ಶಶಿ ಅನುದಿನವೂ ನಗುತಿರಲಿ ಖುಷಿ ನಿನ್ನ ಪ್ರೇಮ ಆರಾ...
ಅಂದು-ಇಂದು -ಮುಂದು ~~~~~~~~~~~~~ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಆಹಾ ಈ ಮಾತುಗಳು ಅದೆಷ್ಟು ಸತ್ಯ ಎಂದು ಕೊಡಗಿನ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಎನಿಸುತ್ತದೆ. ನಿಜ ಅಜ್ಜನ ಕಾಲದಿಂದಲೂ ಉಣಲು ಉಡಲು...
ನಿಜ ಗೆಳೆಯರೇ ಜೀವರಹಿತ ರೋಬೋಗಳನ್ನು ನಿಯಂತ್ರಿಸಲು ಅರಿತ ಮಾನವರಿಗೆ ತಮ್ಮಂತೆ ಜೀವವಿರುವ ಮನುಜರ ಮನಗಳನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ರೋಬೋಗಳನ್ನು ನಿಯಂತ್ರಿಸುವ ಕಲೆ ಅರಿತವಗೆ ನಿಜ ಮಾನವೀ...
ಆತ್ಮೀಯ ಬಂಧುಗಳೇ ಹಾಗೆ ನೋಡಿದರೆ ೨೫೩ ನೇಯ ಮನೆ ಮನೆ ಕವಿಗೋಷ್ಟಿ ಮಡಿಕೇರಿ ತಾಲೂಕಿನಲ್ಲಿರುವ ಅಭ್ಬಿಪಾಲ್ಸ್ ನಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿತ್ತು. ಕಾರಣಾಂತರದಿಂದ ಮೇ ತಿಂಗಳಲ್...
ಸಮರ್ಥ ಕನ್ನಡಿಗರು (ನೋಂ) ಮಡಿಕೇರಿ ಜಿಲ್ಲಾ ಘಟಕ. ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ "ತಣಲ್ ಕೂರ್ಗ್" ತಣಲ್ ಎಂದರೆ ಮಳಯಾಳದಲ್ಲಿ "ನೆರಳು " ಎಂಬ ಅರ್ಥವನ್ನು ಬೀರುತ್ತದೆ. ಸಲಹುವವರರಿಲ್ಲದ ನಿರಾಶ...