Posts

Showing posts from February, 2019

ಅಪಭ್ರಂಶರು

ಅಪಭ್ರಂಶರು ~~~~~~~ ವಾದ ವಿವಾದದ ನುಡಿಗಳಿಗೆಣೆಯಿಲ್ಲ ನಡೆದ ತಪ್ಪುಗಳಿಗೆ ಹೊಣೆಯ ಹೊರರಲ್ಲ ಬರಿದೇ ಬಾಯಿ ಚಪಲಕೆ ನುಡಿವರಲ್ಲ ಜವಾಬ್ದಾರಿಯ ಒಂದಿನಿತೂ ಕಾಣೆವಲ್ಲ ದಿಟ್ಟತನದ ಗಟ್ಟಿತನವ ಇವರೊಪ್ಪರು ಜಾಲ ಜ...

ಮರಳಿ ಮಿಸುಕದಿರಿ

ಮರಳಿ ಮಿಸುಕದಿರಿ ~~~~~~~~~~~ ಸಂಸಾರಾದಿಗಳನೆಲ್ಲಾ ಮರೆತು ಭಾರದೊಂದಿಗೆ ಗಮ್ಯ ಸೇರೆ ಸಾಗಿಹ ವೀರರ ಮರಾಮೋಸದಿ ಡಿಕ್ಕಿ ಢೀ ಎನಿಸುವಂತೆ ಹತ್ಯೆಗೈದಿರೆ ಪಡೆದು ವೀರ ಪಡೆಯ ಬಹುಮಾನ ಅಳಿದು ಜೀವನದ ಅಹಂ ಸುಮ್ಮಾನ ಇನ...

ಬಂದರು ಸಿದ್ದಗಂಗಾ ಸ್ವಾಮಿಗಳು

ಬಂದರು ಸಿದ್ದಗಂಗಾ ಸ್ವಾಮಿಗಳು ~~~~~~~~~~~~~~~~~~ ಬಂದರು ಸಿದ್ದಗಂಗಾ ಸ್ವಾಮಿಗಳು ಶಿವಕುಮಾರ ಎಂಬ ನಾಮದೊಳು ಎಣಿಸದೆ ಧರ್ಮವ ಶಾಲೆಯೊಳು ತುಂಬುತ ವಿದ್ಯೆಯಾ ಸರ್ವರೊಳು||ಪ ಅಸನವು ನಮದೇ ಎಂದಿಹರೂ ವಸತಿಯ ನೀಡುತ ಕರೆದ...

ಮನದ ಕಂಪನ

ಮನದ ಕಂಪನ ••~•~•~•~•~•• ದೂರ್ತ ಪಾಪಿ ಪಾಕಿಸ್ತಾನಿಗಳೆ ನಿಜಕ್ಕೂ ನೀವು ಮಾನವರೇ ? ಅದೆಷ್ಟು ಜೀವಗಳ ನೆತ್ತರ ಹೀರಿದಿರಿ ಅಸುರ ಸಂತತಿಯ ಹೇಡಿಗಳೆ ನಿಮಗ್ಯಾವ ಷರತ್ತುಗಳರಿವಿಲ್ಲ ಮತಧರ್ಮದ ಪರಂತು ಪರಿವೆಯ...

ಭರದಿ ಬಾರಯ್ಯ

ಭರದಿ ಬಾರಯ್ಯ ~~~~~~~~~ ಸುರಿಯಿತು ಹರ್ಷದ ಮೊದಲ ಮಳೆ ಅರಳಿತು ಘಮಘಮಿಸುತಲಿ ಇಳೆ ನುಲಿಯುತ ಹರಿಯದಿರಲು ಹೊಳೆ ಸಿಹಿನೀರ ಎರಚಿದಂತೆ ಧರೆಯ ಕಳೆ ಕೆಲವೆಡೆ ತುಂತುರು ಹಲವೆಡೆ ಬಂಪರು ಕಳೆಯಿತು ಭೂತಾಯಿಯ ಮಂಪರು ತರ...

ಮಾನವ ನಗಣ್ಯ

ಮಾನವ ನಗಣ್ಯ •••••••••••••••• ಯಾರಿಗೂ ಬೇಡದ ಜೀವಿಯು ನಾನಾಗ ಕತ್ತು ಕುಯ್ದು ಕಿತ್ತು ತಿನ್ನೆ ಹತ್ತು ಬಾಯೀಗ ತುಪ್ಪಳವನೆತ್ತಿ ಹೊದಿಕೆಯ ಮಾಡಿದಿರೀಗ ಜುಮ್ಮೆನುವ ಚಳಿಯ ನೀಗಿಸುವೆ ನಾನೀಗ ಪಕ್ಕನ...

ಈ ಶಿಕ್ಷಣದ ಅಗತ್ಯವಿದೆ

ಈ ಶಿಕ್ಷಣದ ಅಗತ್ಯವಿದೆ ~~~~~~~~~~~~ ಶಿಕ್ಷಣ ಎಂಬುದು ಇಂದು ವ್ಯಾಪಾರವಾಗಿ ವ್ಯಾಪಕವಾಗಿ ವಿಸ್ತಾರವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಅದೇನೋ ಸರಿ ಆದರೆ ಶಿಕ್ಷಣ ಎಂಬುದು ಸರಿಯಾದ ಮಾರ್ಗದಲ್ಲಿ ಸರಿಯಾ...