Posts

Showing posts from October, 2018

ಮೀ ಟೂ ಅಲ್ಲ WE TOO

ಮೀ ಟೂ ಅಲ್ಲ WE TOO ~~~~~~~~~~~~~ ಅಂದಿನನುಗುಣಕೆ ಅನುರಣಕೆ ಮನಬಿಚ್ಚಿ ಮೈಮರೆಯದೇ ಮೈತೆರೆದು ಮೈಮುರಿದು ಮಾನಾಪಮಾನವನೆಣಿಸದೇ ಸಕಲವನೂ ದಾಟಿ ಎನಗಾರು ಸಾಟಿಯೆಂದು ಮೆರೆದು ಅಗತ್ಯವು ಮುಗಿದು ಮತಿಯು ಹೊಳೆದು ತನದೇ ಪಾ...

ಶಾಯಿರಿ

ಶಾಯಿರಿ ~~~~~ ಗೆಳೆಯ ನಿನ್ನ ಕಣ್ಣಿಗೆ ಕಂಡದ್ದು ಕೇವಲ ಗೆಳತಿ ಅದೇಕೋ ಕಾಣಲೇ ಇಲ್ಲ ಅವಳಿಗಾಗಿ ಕಾದಿದ್ದ ಗೆಳೆಯರ ಸರತಿ. ವೈಲೇಶ ಪಿ ಯೆಸ್ ಕೊಡಗು

ಎನ್ನೆದೆಯ ತಿದಿ

ಚಿತ್ರ ಕವಿತೆಯ ಸ್ಪರ್ಧೆಗಾಗಿ ಎನ್ನೆದೆಯ ತಿದಿ •~•~•~•~•~• ಇಬ್ಬಗೆಯ ಪಯಣದಲಿ ನಾವೀರ್ವರ ಮಿಲನ ಸಾಧ್ಯವೇ ಸಾಧುವೇ ಪೋರ ಬೇಲೂರ ಶಿಲಾಬಾಲಿಕೆಯ ಮನದಾದರ ಅರಿಯದಾದೆಯಾ ನವಯಗದ ಮಾರ ಎನ್ನೆಡೆಗೊಂದು ಕಣ್ಣೋ...

ನಿತ್ಯ ನಿರಂತರ

ಜೀವನ ಪಯಣ •~•~•~•~•~•~• ಶೈಶವದಲ್ಲಿ ಅಮ್ಮನೊಂದಿಗೆ ನಡೆದಾಡುವಾಗ ಬಾಲವಾಡಿಗೆ ಗೆಳೆಯರೊಂದಿಗೆ ಕಾನ್ವೆಂಟಿಗೆ ಭಯದೊಂದಿಗೆ ಪ್ರೌಢಶಾಲೆಗೆ ಕಾರಣವನ್ನರಿತರಿತು ಕಾಲೇಜಿಗೆ ಪ್ರೇಮದ ಮೋಹಕೆ ಸೋತು ಪ್ರೇ...

ಈ ಪರಿಸ್ಥಿತಿ ಶತ್ರುವಿಗೂ ಬೇಡ

ಈ ಪರಿಸ್ಥಿತಿ ಶತ್ರುವಿಗೂ ಬೇಡ ~~~~~~~~~~~~~~~ ಈಗ್ಗೆ ಮೂವತ್ತು ವರ್ಷಗಳ ಮಾತು ನಮ್ಮೂರಿನ ಜನರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಒಂದು ಸ್ಥಳದಲ್ಲಿ ಬೋರ್ ವೆಲ್ ಕೊರೆಸಲಾಯಿತು. ಉತ್ತಮ ಗುಣಮಟ್ಟದ ...

ಕರುಣೆಯ ಕಡಲು

ಕರುಣೆಯ ಕಡಲು ~~~~~~~~~~ ಅಮ್ಮನೊಲವ ಬಲ್ಲಿರೇನು ಮಮತೆಯ ಕಣ್ಣಿಗೆ ಕಾಣುವ ಸಕಲವೂ ಕಂದನಂತೆಯೇ ಅಲ್ಲವೇನು ಹಸಿದಿಹ ಕಂದ ತನ್ನದಾದರೇನು ಅನ್ಯರದಾದರೇನು ಸ್ತನ್ಯಪಾನಕೂ ಅನ್ಯಪಾನವಿಲ್ಲವೆಂದವಳು ಅಮ್ಮ ಅಕ್ಷಿಗ...

ಅನ್ನ ದೇವರು

ಅನ್ನ  ದೇವರಿಗಿಂತ ಇನ್ನ ದೇವರಿಲ್ಲ ಎಂಥಾ ಮಾತಿದು ನಿಜಕ್ಕೂ ಹಸಿದವನ ಬಾಯಿಯಿಂದ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ಹೊಟ್ಟೆ ತುಂಬಿದವರಿಗೆ ಕಿಸೆಯಲ್ಲಿ ಕಾಸು ಇಣುಕುವವರಿಗೆ ಈ ಮಾತುಗಳು ಕೇವಲ ಅಣುಕ...

ತೆರೆ ಎಳೆದಿದೆ

ಚಿತ್ರ ಕವಿತೆ ಸ್ಪರ್ಧೆಗಾಗಿ ತೆರೆ ಎಳೆದಿದೆ. ~~~~~~~ ಊಹೆಗೂ ನಿಲುಕದೆ ಊರ್ಧ್ವಕ್ಕೇರಿದ ಸಿರಿತನದ ಸಂಭ್ರಮದಾಸರೆಯು ಆಸೆಗಳಿಗೆ ತೆರೆ ಎಳೆದಿದೆ ಬಳ್ಳ ತುಂಬಿದ ಬಳುಕುವ ಬಳ್ಳಿಗಳು ಅನುದಿನವೂ ಅರಳಿ ನಗುವ ಸವ...

ಗಾಲಿ ಕಳಚಿದೆ

ಗಾಲಿ ಕಳಚಿದೆ ~~~~~~~~ ಬದುಕಿನ ಬಂಡಿಯ ಗಾಲಿ ಕಳಚಿದೆ ಎತ್ತುವವರಿಲ್ಲ ಜೋಡಿಸಲಾಗದಲ್ಲ ಹಿಂದು ಮುಂದು ಅಡಿಯಿಟ್ಟ ನುಡಿಯಿಂದು ಆರು ಮೂರಡಿಯ ಖೋಲಿಯ ಬೇಡಿದೆ ಅಕ್ಕಡಿಯ ಸಾಲಿನ ಫಲದಂತೆ ಬೆಳೆದ ಬಾಳಿನ ಒಲುಮೆಗೆ ...

ಹೀಗೂ ಒಂದು ಪ್ರಸಂಗ

ಹೀಗೂ ಒಂದು ಪ್ರಸಂಗ ~~~~~~~~~~~~ ನಿನ್ನೆ ರಾತ್ರಿ ೯ರ ವೇಳೆಗೆ ಮಡಿಕೇರಿ ಬಿಟ್ಟಾಗ ಅವಸರವಾಗಿ ಒಬ್ಬ ಯುವಕ ಮತ್ತು ಒಬ್ಬ ಯುವತಿ ಜೊತೆಯಾಗಿ ಬಂದು ಬಸ್ ಹತ್ತಿದರು. ಯುವಕ ಟಿಕೆಟ್ ಖರೀದಿಸಿದ ಇಬ್ಬರೂ ಒಟ್ಟಿಗೆ ಕುಳಿತ...