Posts

Showing posts from September, 2018

ಮುಳುಗದು ಕೊಡಗು

ಮುಳುಗದು ಕೊಡಗು ~~~~~~~~~~~ ಗೆಳೆಯ ಮುಳುಗಿ ಹೋಗದೆಂದಿಗೂ ಕೊಡಗು ನಡುಗಿದೆಯಷ್ಟೇ ಬಹ್ಮಗಿರಿ ಗಿರಿಸಾಲಿನ ಸೆರಗು ಅಪಾರ ನಷ್ಟಕೆ ಸಿಲುಕಿರುವುದೇ ಕೊರಗು ಜೀವಹಾನಿ ಕಡಿಮೆಯಿರುವುದೇ ನಿಜದ ಬೆರಗು ವರುಣನ ಕರುಣ...

ತವರ ನೆನಪು

ತವರ ನೆನಪು ~~~~~~~ ಈ ದಿನ ನಮಗೆ ಒಂದು ಹೊಸ ಅನುಭವ. ಮೊನ್ನೆ ೨೫/೯/೨೦೧೮ ರಂದು ಬೆಳಿಗ್ಗೆ ೭:೩೦ ಗಂಟೆಗೆ ಹಿರಿಯ ಬಹುಭಾಷಾ ಕವಿವರ್ಯರಾದ ನಾಗೇಶ್ ಕಾಲೂರು ಇವರ ಕರೆಗೆ ಕಿವಿಯಾದಾಗ ದಿನಾಂಕ ೩೦/೯/೨೦೧೮ ರಂದು ಇದುವರೆಗ...

ನನ್ನಾಕೆ

೧ ನನ್ನಾಕೆ ~~~~~~ ಗೆಳತಿ ಬಾಳ ಒಡತಿ ಈಕೆ ಹೆಂಡತಿ ಗೆಳೆತಿ ನಿನ್ನಿಂದಾದೆನು ನಾ ಸುಮತಿ ಗೆಲುವ ತಂದ ರತಿ ಮನೆಗೆ ಆರತಿ ಮನೆಯ ಏಳ್ಗೆ ಎಂದರೆ ಮಿಡಿಯುತಿ || ಮನೆಯ ಎಲ್ಲಾ ಆಗು ಹೋಗು ಕಾಣುತಿ ಮಕ್ಕಳು ಮರಿಗಳು ಬಾಳಿನ...

ಇಂತಹ ಸಂತತಿ ಹೆಚ್ಚಲಿ

ಇಂತಹ ಸಂತತಿ ಹೆಚ್ಚಲಿ ~~~~~~~~~~~~ ಎಂದೋ ಬರೆಯಬೇಕಿದ್ದ ಬರಹವಿದು ಇದೀಗ ಬರೆಯಲು ಕುಳಿತೆ. ಏನೂ ಕಳೆದುಕೊಳ್ಳದಿದ್ದರೂ ಎಲ್ಲಾ ಕಳೆದುಕೊಂಡೆ ನನಗೆ ಸರ್ಕಾರವೇ ಎಲ್ಲವನ್ನೂ ತಂದುಕೊಡಲಿ ಎಂದವರೊಬ್ಬರನ್ನು ನೋಡುತ...

ಇಂತಹ ಸಂತತಿ ಬೆಳೆಯಲಿ

ಇಂತಹ ಸಂತತಿ ಹೆಚ್ಚಲಿ ~~~~~~~~~~~~ ಎಂದೋ ಬರೆಯಬೇಕಿದ್ದ ಬರಹವಿದು ಇದೀಗ ಬರೆಯಲು ಕುಳಿತೆ. ಏನೂ ಕಳೆದುಕೊಳ್ಳದಿದ್ದರೂ ಎಲ್ಲಾ ಕಳೆದುಕೊಂಡೆ ನನಗೆ ಸರ್ಕಾರವೇ ಎಲ್ಲವನ್ನೂ ತಂದುಕೊಡಲಿ ಎಂದವರೊಬ್ಬರನ್ನು ನೋಡುತ...

ಮರೆತರೆ ಧ್ಯಾನ

ಮರೆತರೆ ಧ್ಯಾನ ~~~~~~~~ ಬಡವನೆದುರು ಬಡವರಂತೆ ಧನಿಕರೆದುರು ಧನಿಕರಂತೆ ನಟಿಸುತಾ ಬದುಕುವ ನಾವೆಲ್ಲರೂ ನಮ್ಮ ಮಕ್ಕಳಿಗೆ ಕೊಟ್ಟ ಸಂದೇಶದ ಪೊಗರು ಅರಿಯದಾದೆವೇ ನಾವೆಂತಹ ಪೋಷಕರು ಎನಿಸುತಿದೆ ನಮಗೆ ಎಂದಾದರೂ ...

ಸಹಾಯ ಹಸ್ತ ಚಾಚಿರಿ

ಸಹಾಯ ಹಸ್ತ ಚಾಚಿರಿ ~~~~~~~~~~~~ ಸಾಕು ಎನ್ನುವನೆ ಸಾಹುಕಾರನು ಇನ್ನೂ ಬೇಕು ಎನ್ನುವವನೇ ಬಡವಾ ಭಿಕಾರಿ ತನಗೇ ಅಪಕಾರಿ ಸಿರಿವಂತನಾದರೇನು ಭಿಕ್ಷುಕನೇ ತಾನೆ. ಎಂಬಂತಹ ಸ್ಥಿತಿ ಇಂದು ನಮ್ಮದು. ಅಯ್ಯೋ ಮರೆತೇ ಬಿಟ್ಟ...

ಪ್ರೇಮದೊರತೆ

ಪ್ರೇಮದೊರತೆ ~•~•~•~•~• ಪ್ರೇಮದೊರತೆ ಅರಿತು ಜಗವನೇ ಮರೆತು ಕಲೆತು ಬೆರತು ಎನಿತು ಸುಖದಿ ಹೊಸತು ಬೆಸೆದು ಹಸಿವು ಕಳೆದು ಬೆಳೆದ ಬಾಳಿದು ಹೋಗದು ಅಳಿದು ನಿನಗೇಕೆ ತಿಳಿಯದಿದು ನಾವೆಂದೂ ಒಂದೆಂದು ನೀನಂದು ...

ಮನೆ ಮನೆ ಕವಿಗೋಷ್ಟಿ

ಆತ್ಮೀಯ ಬಂಧುಗಳೇ ಮನೆ ಮನೆ ಕಾವ್ಯಗೋಷ್ಟಿಯೆಂದರೆ ಪ್ರತಿ ತಿಂಗಳ ಎರಡನೇ ಭಾನುವಾರ ಕೊಡಗಿನ ಲಭ್ಯವಿರುವ ಎಲ್ಲಾ ಕವಿಮನಗಳು ಮೊದಲೇ ನಿಗದಿತಗೊಂಡಿರುವ ಕವಿ/ಕವಯತ್ರಿಯರ ಮನೆಯಲ್ಲಿ ಅಥವಾ ಕವಿ ಕವಯತ್ರಿಯ...