ಪರ್ವಕಾಲ ~~~~~~ ಇನ್ನೇನು ಪರೀಕ್ಷೆಯ ಭರಾಟೆಗೆ ಎಲ್ಲವೂ ಸಿಲುಕಿ ಒಂದು ರೀತಿಯ ಸ್ವಯಂ ಘೋಷಿತ ನಿರ್ಬಂಧಗಳನ್ನು ನಮಗೆ ನಾವೇ ಹೇರಿಕೊಂಡಿದ್ದೇವೆ. ಪೋಷಕರು ಶಿಕ್ಷಕರಿಗೆ ಇದೊಂದು ರೀತಿಯ ಪರ್ವಕಾಲ ಎನ್ನಬಹುದ...
ಯುದ್ಧ ಮತ್ತು ನಾಗರೀಕತೆ ~~~~~~~~~~~~~~ ಈ ಜಗದ ಎಲ್ಲಾ ಜೀವಿಗಳಿಗೆ ಜೀವನವೆಂದರೆ ಯುದ್ಧ ಆದರೆ ಯುದ್ಧದ ನಿರೀಕ್ಷೆಯೇ ಜೀವನ ಎಂಬುದು ಯೋಧರಿಗೆ ಮಾತ್ರ ಅಲ್ಲವೇ. ಹಾಗೆ ಗಡಿ ಕಾವಲಿಗೆಂದು ತೆರಳಿದ ಯೋಧರ ಕುಟುಂಬ ವರ್ಗದ...
ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಐದನೆಯ ಕವಿಗೋಷ್ಠಿಯು ಭಾರತೀಯ ವಾಯುಪಡೆಯ ಮಾಜಿ ಯೋಧರು (ಏರ್ ಫೋರ್ಸ್) ಹಿರಿಯ ಕವಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲೆಯ ನಿರ್ದೇಶಕರು ಶ್ರೀಯುತ ಗಿರೀಶ...