ರಸ ಪ್ರಶ್ನೆಗಳು

೧) ಹೂವು ಚೆಲುವೆಲ್ಲಾ ನಂದೆಂದಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು

ಈ ಗೀತೆಯ ರಚನಕಾರರು ಯಾರು
ಯಾವ ಇಸವಿಯಲ್ಲಿ

೨) ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ
ಈ ಹಾಡನ್ನು ಬರೆದವರು ಯಾರು
ಎಷ್ಟನೇ ಇಸವಿಯಲ್ಲಿ

೩) ಈ ಗಾದೆಯನ್ನು ಪೂರ್ಣ ಗೊಳಿಸಿ
ಕಿವುಡಿ ಆದರೇನು ____ ಇಡಬಾರದ?

೪) ಸಮಸ್ಯಾ ಪದ್ಯ ತಿದ್ದಿ ಬರೆಯಿರಿ. (ಸರಿಪಡಿಸಿ)

ಮಂಗಗೆ ಬಾಲ ನಾಲ್ಕು
ಆನೆಗೆ ದಂತ ಎಂಟು
ಮಾನಿನಿಗೆ ಮಾನ ಇಲ್ಲ
ಕುದುರೆಗೆ ಕೊಂಬು

ಸಾಧ್ಯವಿದ್ದಷ್ಟು ಸಂಪೂರ್ಣ ಉತ್ತರ ನೀಡಬೇಕಾಗಿ ಕೋರಿಕೆ.

ಸಂಗ್ರಹ:- ವೈಲೇಶ ಪಿ ಎಸ್ ಕೊಡಗು.

೧) ಆರ್ ಎನ್ ಜಯಗೋಪಾಲ್
೧೯೬೮
೨) ಮೂಗೂರು ಮಲ್ಲಪ್ಪ
೧೮೯೮
೩) ಬುಗುಡಿ
೪) ಮಂಗಗೆ ಬಾಲ
ನಾಲ್ಕು ಆನೆಗೆ ದಂತ ಎಂಟು
ಮಾನಿನಿಗೆ ಮಾನ
ಇಲ್ಲ ಕುದುರೆಗೆ ಕೊಂಬು

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು